ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಕೊಡಗಿನ ಗಡಿ ಭಾಗದಲ್ಲಿ ಗಣಿಗಾರಿಕೆಗೆ ಅನುಮತಿ; ಆತಂಕ

ವಿವಿಧ ಸಂಘಟನೆಗಳಿಂದ ಗಣಿಗಾರಿಕೆ ಸ್ಥಗಿತಗೊಳಿಸಲು ಒತ್ತಾಯ
ಶರಣ್ ಎಚ್.ಎಸ್.
Published : 5 ಫೆಬ್ರುವರಿ 2024, 7:39 IST
Last Updated : 5 ಫೆಬ್ರುವರಿ 2024, 7:39 IST
ಫಾಲೋ ಮಾಡಿ
Comments
ಸುಂದರ ಪರಿಸರದಲ್ಲಿ ಅನೇಕ ರೈತರು ತಮ್ಮ ಜೀವನ ನಡೆಸುತ್ತಿದ್ದಾರೆ. ರೈತರ ರಕ್ಷಣೆಗಾಗಿ ಸರ್ಕಾರ ಮುಂದಾಗಬೇಕಾಗಿದೆ.
- ಹೊಸೂರು ರಮೇಶ್ ಅಧ್ಯಕ್ಷರು ಹೇಮಾವತಿ ಸಂಘಟನೆ ಹಾಸನ ಜಿಲ್ಲೆ.
ಹೊಸಬೀಡು ಶಶಿ
ಹೊಸಬೀಡು ಶಶಿ
ಕೊಡಗಿನ ಬೆಟ್ಟ ಪ್ರದೇಶದಲ್ಲಿ ಗಣಿಗಾರಿಕೆ ಮಾಡುತ್ತಿರುವುದನ್ನು ಈಗಾಗಲೇ ನಾವು ಹೋರಾಟ ಮಾಡಿ ನಿಲ್ಲಿಸಿದ್ದೇವೆ. ಕೊಡಗಿನ ಗಡಿ ಭಾಗದ ಹೊಸೂರು ಗ್ರಾಮದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಕೊಡಗಿಗೆ ಆಪತ್ತು ಹೆಚ್ಚಾಗಲಿದೆ ಸರ್ಕಾರ ತಕ್ಷಣವೇ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಆದೇಶಿಸಬೇಕು.
- ಹೊಸಬೀಡು ಶಶಿ ಉಪಾಧ್ಯಕ್ಷ ಕಾವೇರಿ ಸೇನೆ ಕೊಡಗು ಜಿಲ್ಲೆ
ನಿಯಮಾನುಸಾರ ಅನುಮತಿ ಪಡೆದೇ ಗಣಿಗಾರಿಕೆ
‘ಹೊಸೂರು ಗ್ರಾಮದಲ್ಲಿ 12 ಎಕರೆ ಪ್ರದೇಶದಲ್ಲಿ ಖಾಸಗಿಯವರು ಗಣಿಗಾರಿಕೆ ನಡೆಸಲು ನಿಯಮಾನುಸಾರ ಸರ್ಕಾರದಿಂದ ಅನುಮತಿ ಪಡೆದು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 2023ರ ಸೆಪ್ಟೆಂಬರ್‌ನಿಂದ ಮುಂದಿನ 30 ವರ್ಷದವರೆಗೆ ಪರವಾನಗಿ ನೀಡಲಾಗಿದೆ. ಕಂದಾಯ ಇಲಾಖೆ ಅರಣ್ಯ ಇಲಾಖೆ ಪರಿಸರ ಇಲಾಖೆಗಳು ನಿರಾಪೇಕ್ಷಣಾ ಪತ್ರಗಳನ್ನೂ ನೀಡಿವೆ. ಸದ್ಯ ಸ್ಥಳದಲ್ಲಿ ಗಣಿಗಾರಿಕೆ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದು ಹಾಸನ ಜಿಲ್ಲೆಯ ಭೂವಿಜ್ಞಾನಿ ಲಕ್ಷ್ಮಿಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT