ಸಂಕ್ರಾಂತಿ ಪ್ರಯುಕ್ತ ಮಡಿಕೇರಿಯ ಮುತ್ತಪ್ಪ ದೇವಾಲಯದಲ್ಲಿ ಬುಧವಾರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು
ಮಡಿಕೇರಿ ಇಂದಿರಾಗಾಂಧಿ ವೃತ್ತ (ಚೌಕಿ)ದಲ್ಲಿ ಸಂಕ್ರಾಂತಿ ಪ್ರಯುಕ್ತ ಹೂಗಳನ್ನು ಸಾರ್ವಜನಿಕರು ಬುಧವಾರ ಖರೀದಿಸಿದರು
ಸಂಕ್ರಾಂತಿ ಪ್ರಯುಕ್ತ ಮಡಿಕೇರಿಯ ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ಕೆ.ಎಲ್.ಧನ್ಯಾ ಅವರು ಬುಧವಾರ ಲಿಲ್ಲಿ ವಿನ್ಸೆಂಟ್ ಅವರಿಗೆ ಎಳ್ಳು ಬೆಲ್ಲವನ್ನು ತಿನಿಸಿದರು