ಈ ಸಂದರ್ಭ ಸಮಿತಿ ಗೌರವಾಧ್ಯಕ್ಷ ವಿ.ಎಂ.ವಿಜಯ್, ಗ್ರಾಮದ ಪ್ರಮುಖರಾದ ಎಸ್.ಎಂ.ಡಿಸಿಲ್ವಾ, ಗಿರೀಶ್ ಮಲ್ಲಪ್ಪ, ವಿನೋದ್ ಕುಮಾರ್, ಶಿವದಾಸ್, ಲಲಿತಾ ಸಮಿತಿ ಅಧ್ಯಕ್ಷರಾದ ಬೋಜೇಗೌಡ, ಪದಾಧಿಕಾರಿಗಳಾದ ವಿನಯ್ ಸಂಭ್ರಮ್, ಎ.ಹೆಚ್.ತಿಮ್ಮಯ್ಯ, ಸಮಿತಿ ಸಂಚಾಲಕರಾದ ರತ್ನಕುಮಾರ್, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಇದ್ದರು.