ಸೋಮವಾರಪೇಟೆ ಕಾಜೂರು ಮೀಸಲು ಅರಣ್ಯದಲ್ಲಿ ನೂತನವಾಗಿ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಸಂದರ್ಭ ಕಾಡಾನೆಗಳು ಅದನ್ನು ಮುರಿದು ಗ್ರಾಮವನ್ನು ಪ್ರವೇಶಿಸಿರುವುದು.
ಸೋಮವಾರಪೇಟೆ ಸಮೀಪದ ಯಡವಾರೆ ಅರಣ್ಯದಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಸಂದರ್ಭ ಕೆಸರು ಮಿಶ್ರಿತ ಕಾಂಕ್ರಿಟ್ ತುಂಬಿ ಕಬ್ಬಿಣದ ಕಂಬಗಳನ್ನು ನಿಲ್ಲಿಸುತ್ತಿದ್ದ ಸಂದರ್ಭ.