ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ಸಮ್ಮತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಜಿಂಕೆ ಮಾಂಸವನ್ನು ಸುಟ್ಟು ವಿಲೇವಾರಿ ಮಾಡಿದರು. ಎಸಿಎಫ್ ಸುಮಂತ್, ಬಂಗಾರಪೇಟೆ ವಲಯ ಸಂರಕ್ಷಣಾಧಿಕಾರಿ ಶ್ರೀಲಕ್ಷ್ಮಿ, ಪಶುವೈದ್ಯ ಅಧಿಕಾರಿ ಡಾ.ಶಿವರಾಜ್, ಅರಣ್ಯ ಇಲಾಖೆ ಸಿಬ್ಬಂದಿ ವೇಣು, ಹಾಲಪ್ಪ, ನಾರಾಯಣಪ್ಪ, ಮಣಿ, ರಾಮಚಂದ್ರರಾವ್ ಇದ್ದರು.