ರೋಟರಿ ಮಾಜಿ ಅಧ್ಯಕ್ಷ ದೇವರಾಜ್, ರಾಘವೇಂದ್ರ ಬಾಲಾಜಿ, ಕ್ಯಾನ್ ಅಧ್ಯಕ್ಷ ನಾರಾಯಣಸ್ವಾಮಿ, ಪದಾಧಿಕಾರಿಗಳಾದ ಡಾ.ಕೆಎಂಜೆ ಮೌನಿ, ಕಾರ್ಯದರ್ಶಿ ಸೋಮಶೇಖರ್, ರಾಮಚಂದ್ರೇಗೌಡ, ಪ್ರತಿಭಾ, ಸಂಪನ್ಮೂಲ ವ್ಯಕ್ತಿಗಳಾದ ಲಿಯಾನಾ, ಸೆಹಗಲ್ ಅಪರಾಜತ, ಗ್ರಾಮವಿಕಾಸ ಸಂಸ್ಥೆ ನಿರ್ದೇಶಕ ಎಂ.ವಿ.ಎನ್. ರಾವ್, ಕ್ಯಾನ್ ಕಾರ್ಯದರ್ಶಿಗಳಾದ ಚೌಡಪ್ಪ, ಸಿ.ಜಿ.ಮರಳಿ ಹಾಜರಿದ್ದರು.