ಕನ್ನಡ ನಾಡು ನುಡಿಗೆ ಅನನ್ಯ ಸೇವೆ ಸಲ್ಲಿಸಿದ ಮಾಯಾ ಬಾಲಚಂದ್ರ, ಭಾರತಿ, ಸರೋಜಮ್ಮ, ಡಿ.ಎಸ್.ಶ್ರೀನಿವಾಸಪ್ರಸಾದ್, ಹನುಮಪ್ಪ ಮತ್ತು ಕೆ.ಮಂಜುನಾಥ್ ಅವರಿಗೆ ಗಂಗ ಅರಸು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಪ ವಿಭಾಗಾಧಿಕಾರಿ ಸೋಮಶೇಖರ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ರಾಘವೇಂದ್ರ, ವೈದ್ಯ ಡಾ.ರಮೇಶ್, ವೇಮಗಲ್ ಠಾಣೆ ಎಸ್ಐ ಕೇಶವಮೂರ್ತಿ ಪಾಲ್ಗೊಂಡರು.