ಉಪಾಧ್ಯಕ್ಷೆ ಭಾರತಿ ಶಂಕರಪ್ಪ, ಸ್ಥಾಯಿಸಮಿತಿ ಅಧ್ಯಕ್ಷ ಪಿ.ಎನ್. ಪರಮೇಶ್, ಸದಸ್ಯರಾದ ಎಂ.ವಿ. ವೇಮನ, ಇಮ್ತಿಯಾಜ್ ಖಾನ್, ಸಿ.ಬಿ. ಭಾನುತೇಜ, ಮುನಿರಾಜು, ವಿಜಯಲಕ್ಷ್ಮಿ, ಭವ್ಯಾ ಶಂಕರ್, ಚೈತ್ರಾ ರವಿಕುಮಾರ್, ಪಿ. ಹೇಮಾ, ಕೋಮಲಾ, ಲಕ್ಷ್ಮೀಕಾಂತ್, ಕಂದಾಯ ಅಧಿಕಾರಿ ಕೆ.ಜಿ. ರಮೇಶ್, ಲೆಕ್ಕಾಧಿಕಾರಿ ಮಲ್ಲೇಶ್, ವ್ಯವಸ್ಥಾಪಕಿ ಮುಕ್ತಿಯಾರ್, ಎಂಜಿನಿಯರ್ಗಳಾದ ಸಿ.ಡಿ. ಮಂಜುನಾಥ್, ಎಂ. ಶಾಲಿನಿ, ಬಿ.ಆರ್. ವೆಂಕಟೇಶ್, ನಾಗರಾಜ್, ಎಂ.ಆರ್. ಗೀತಾ, ಎ. ರವಿ, ವೆಂಕಟೇಶ್ ಸೇರಿದಂತೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.