ರಾಮಾಪುರ ಗ್ರಾಮದ ಬಳಿಯ ಸಮಾಧಿಗೆ ಸುತ್ತಲೂ ಉದ್ಯಾನವನ ನಿರ್ಮಿಸಿರುವುದು
ಎಂ.ಕೊತ್ತೂರು ಬಳಿಯಲ್ಲಿ ದೇವಾಲಯದಂತೆ ನಿರ್ಮಿಸಿರುವ ಸಮಾಧಿ
ಈಚೆಗೆ ರಾಮಾಪುರ ಬಳಿ ಸತ್ತವರೊಬ್ಬರ ಸಮಾಧಿ ಮೇಲೆ ಹೆಲಿಕಾಪ್ಟರ್ ಮೂಲಕ ಹೂಮಳೆ ಸುರಿದಿದ್ದ ಚಿತ್ರ

ನಮ್ಮ ತಾಯಿ ಮುನಿರತ್ನಮ್ಮ ನಮ್ಮ ಕುಟುಂಬದ ಅಭಿವೃದ್ಧಿಗೆ ಶ್ರಮಿಸಿ ನಮ್ಮನ್ನು ಪೋಷಿಸಿದ್ದಾರೆ. ಹಾಗಾಗಿ ತಮ್ಮ ತಾಯಿ ದೈಹಿಕವಾಗಿ ಸಾವನ್ನಪ್ಪಿದರೂ ಮಾನಸಿಕವಾಗಿ ಸದಾ ನಮ್ಮೊಂದಿಗೆ ಇರುವಂತೆ ಇರಲು ತಮಿಳುನಾಡಿನ ಎಂ.ಜಿ.ಆರ್ ಮಾದರಿಯಲ್ಲಿ ಸಮಾಧಿ ನಿರ್ಮಿಸಿ ವರ್ಷ ಪೂರ್ತಿ ದೀಪ ಆರದಂತೆ ನಿರ್ಮಿಸಲಾಗಿದೆ.
ಜಿ.ವೆಂಕಟೇಶ್ ಎಂ.ಕೊತ್ತೂರು