ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಚೆಲುವನಾಯಕನಹಳ್ಳಿ: ರಾಜಾರೋಷವಾಗಿ ಮರಳು ಫಿಲ್ಟರ್ ದಂಧೆ

ಚಲುವನಾಯಕನಹಳ್ಳಿ ಜಲ್ಲನ ಕೆರೆ ಒಡಲಿಗೆ ಕನ್ನ । ರಾತ್ರಿ ವೇಳೆ ನಡೆಯುತ್ತಿದೆ ಫಿಲ್ಟರ್‌ । ಪರಿಸರಕ್ಕೆ ಕುತ್ತು
ಕೆ.ತ್ಯಾಗರಾಜಪ್ಪ ಕೊತ್ತೂರು
Published : 6 ಜುಲೈ 2025, 6:52 IST
Last Updated : 6 ಜುಲೈ 2025, 6:52 IST
ಫಾಲೋ ಮಾಡಿ
Comments
ಅಕ್ರಮ ಫಿಲ್ಟರ್ ಮರಳು ದಂಧೆ ನಡೆಯುತ್ತಿರುವ ಸ್ಥಳಕ್ಕೆ ಕೂಡಲೇ ರಾಜಸ್ವ ನಿರೀಕ್ಷಕರನ್ನು ಕಳುಹಿಸಿ ದಂಧೆಯನ್ನು ತಡೆಯಲಾಗುವುದು. ದಂಧೆಕೋರರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುವುದು.
ವಿ.ಗೀತಾ, ತಹಶೀಲ್ದಾರ್
ಫಿಲ್ಟರ್ ಮಾಡಲಾದ ಮರಳನ್ನು ಜರಡಿ ಹಿಡಿಯಲು ಬಳಸುತ್ತಿರುವ ಜರಡಿ 
ಫಿಲ್ಟರ್ ಮಾಡಲಾದ ಮರಳನ್ನು ಜರಡಿ ಹಿಡಿಯಲು ಬಳಸುತ್ತಿರುವ ಜರಡಿ 
ಕೆರೆಗೆ ಹೊಂದಿಕೊಂಡಿರುವ ಬೋಡಿಗುಟ್ಟ ಬೆಟ್ಟದ ಸುತ್ತಲೂ ಮಣ್ಣಿನ ಗಣಿಗಾರಿಕೆ
ಕೆರೆಗೆ ಹೊಂದಿಕೊಂಡಿರುವ ಬೋಡಿಗುಟ್ಟ ಬೆಟ್ಟದ ಸುತ್ತಲೂ ಮಣ್ಣಿನ ಗಣಿಗಾರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT