ಕುರುಬರ ಸಂಘದ ರಾಜ್ಯ ನಿರ್ದೇಶಕ ಸೋಮಣ್ಣ, ಗಂಗಾಮತಸ್ಥರ ಸಮುದಾಯದ ಮುಖಂಡ ಮುನಿವೆಂಕಟಪ್ಪ, ಕಾಂಗ್ರೆಸ್ ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಎಸ್.ಮಂಜುನಾಥ್, ತಿಗಳರ ಸಮಾಜದ ಫಾಲ್ಗುಣ, ಗಾಣಿಗ ಸಮುದಾಯದ ಮುಖಂಡ ಅಶೋಕ್, ವಾಲ್ಮೀಕಿ ಸಮುದಾಯದ ಮುಖಂಡ ವೆಂಕಟರಾಮ್, ಕುಂಬಾರ ಸಮುದಾಯದ ಮುಖಂಡ ನಂದೀಶ್, ಕಾಂಗ್ರೆಸ್ ಮುಖಂಡ ವೈ.ಶಿವಕುಮಾರ್ ಇದ್ದರು.