ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಕೆಜಿಎಫ್ ಹೊಸ ತಾಲ್ಲೂಕು: ರೈತರಿಗೆ ತಪ್ಪದ ಸಂಕಷ್ಟ

ಬಂಗಾರಪೇಟೆಯಲ್ಲಿಯೇ ಉಳಿದ ಮುಖ್ಯ ಕಚೇರಿಗಳು
ಕೃಷ್ಣಮೂರ್ತಿ
Published : 15 ಜುಲೈ 2024, 7:42 IST
Last Updated : 15 ಜುಲೈ 2024, 7:42 IST
ಫಾಲೋ ಮಾಡಿ
Comments
ಕೆಜಿಎಫ್‌ ತಾಲ್ಲೂಕಿನಲ್ಲಿ ನಿರ್ಮಾಣವಾಗಿ ಎರಡು ವರ್ಷವಾದರೂ ಉದ್ಘಾಟನೆಯಾಗದ ರೈತ ಸಂಪರ್ಕ ಕೇಂದ್ರ
ಕೆಜಿಎಫ್‌ ತಾಲ್ಲೂಕಿನಲ್ಲಿ ನಿರ್ಮಾಣವಾಗಿ ಎರಡು ವರ್ಷವಾದರೂ ಉದ್ಘಾಟನೆಯಾಗದ ರೈತ ಸಂಪರ್ಕ ಕೇಂದ್ರ
ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿ ನಾಮಫಲಕ ಮಾತ್ರ ಇದೆ. ಕಚೇರಿ ಇನ್ನೂ ಬಂದಿಲ್ಲ
ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿ ನಾಮಫಲಕ ಮಾತ್ರ ಇದೆ. ಕಚೇರಿ ಇನ್ನೂ ಬಂದಿಲ್ಲ
ಬೇರೆ ಇಲಾಖೆಗಳನ್ನು ಕೂಡಲೇ ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ನಾಗವೇಣಿ ತಹಶೀಲ್ದಾರ್
ಜಮೀನು ದಾಖಲೆ ಪಡೆಯಲು ಇನ್ನೂ ಬಂಗಾರಪೇಟೆ ಕೆಜಿಎಫ್‌ಗೆ ಸುತ್ತಾಡಬೇಕಾಗಿದೆ. ರೈತರಿಗೆ ಬೇಕಾದ ಇಲಾಖೆಯೇ ಬಂದಿಲ್ಲ.
ಶ್ರೀನಿವಾಸ್ ರೈತ ಕ್ಯಾಸಂಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT