ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಕೋಲಾರ: ಎಲ್ಲೆಲ್ಲೂ ಮೊಳಗಿದ ಜೈ ಭೀಮ್ ಜೈ ಭೀಮ್‌

ರಾಷ್ಟ್ರ ಸಂವಿಧಾನಕೆ ನೀನೇ ಶಿಲ್ಪಿಯು, ದಾರಿ ದೀಪವೂ, ನೊಂದ ಜನರಿಗೆ ನೀ ದೇವರೋ...
Published : 14 ಏಪ್ರಿಲ್ 2025, 14:21 IST
Last Updated : 14 ಏಪ್ರಿಲ್ 2025, 14:21 IST
ಫಾಲೋ ಮಾಡಿ
Comments
ಕೋಲಾರದಲ್ಲಿ ಸೋಮವಾರ ಅಂಬೇಡ್ಕರ್‌ ಸ್ತಬ್ಧಚಿತ್ರ ಹಾಗೂ ಪಲ್ಲಕ್ಕಿಗಳ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು
ಕೋಲಾರದಲ್ಲಿ ಸೋಮವಾರ ಅಂಬೇಡ್ಕರ್‌ ಸ್ತಬ್ಧಚಿತ್ರ ಹಾಗೂ ಪಲ್ಲಕ್ಕಿಗಳ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು
ಸಚಿವ ಬೈರತಿ ಸುರೇಶ್‌ ಮೆರವಣಿಗೆಗೆ ಚಾಲನೆ ನೀಡಿ ಅಂಬೇಡ್ಕರ್‌ ಅವರಿಗೆ ಜೈಕಾರ ಹಾಕಿದರು
ಸಚಿವ ಬೈರತಿ ಸುರೇಶ್‌ ಮೆರವಣಿಗೆಗೆ ಚಾಲನೆ ನೀಡಿ ಅಂಬೇಡ್ಕರ್‌ ಅವರಿಗೆ ಜೈಕಾರ ಹಾಕಿದರು
ಅಂಬೇಡ್ಕರ್‌ ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ಕಲಾವಿದರ ಮೆರುಗು 
ಅಂಬೇಡ್ಕರ್‌ ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ಕಲಾವಿದರ ಮೆರುಗು 
ಕೋಲಾರದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಮಾಜಿ ಸಂಸದ ಎಸ್‌.ಮುನಿಸ್ವಾಮಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾಲಾರ್ಪಣೆ ಮಾಡಿದರು
ಕೋಲಾರದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಮಾಜಿ ಸಂಸದ ಎಸ್‌.ಮುನಿಸ್ವಾಮಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾಲಾರ್ಪಣೆ ಮಾಡಿದರು
ಮೆರವಣಿಗೆಯಲ್ಲಿ ಸಾಗಿದ ಅಂಬೇಡ್ಕರ್‌ ಅವರ ಸ್ತಬ್ಧಚಿತ್ರ
ಮೆರವಣಿಗೆಯಲ್ಲಿ ಸಾಗಿದ ಅಂಬೇಡ್ಕರ್‌ ಅವರ ಸ್ತಬ್ಧಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT