ಬಂಗಾರಪೇಟೆ: ಹಾಜರಾತಿ ಪುಸ್ತಕಕ್ಕೆ ಸೀಮಿತವಾದ ವೈದ್ಯರ ಲಭ್ಯತೆ
ಮಂಜುನಾಥ ಎಸ್
Published : 12 ಜನವರಿ 2026, 5:18 IST
Last Updated : 12 ಜನವರಿ 2026, 5:18 IST
ADVERTISEMENT
ಫಾಲೋ ಮಾಡಿ
Comments
ಬಂಗಾರಪೇಟೆ ಸಂಚಾರಿ ಪಶು ಚಿಕಿತ್ಸಾಲಯದ ವಾಹನ
ಕಾಲುಬಾಯಿ ರೋಗ ಚರ್ಮಗಂಟು ರೋಗ ಮತ್ತು ಗಂಟಲು ಬೇನೆಗೆ ಸಕಾಲದಲ್ಲಿ ಲಸಿಕೆ ಹಾಕುತ್ತಿಲ್ಲ. ಇದರಿಂದಾಗಿ ಪಶುಗಳು ರೋಗಿಗಳಿಗೆ ತುತ್ತಾಗುತ್ತಿವೆ.
–ವೆಂಕಟರಾಮಪ್ಪ, ಬೋಡೆನಹಳ್ಳಿ ನಿವಾಸಿ
ನಮಗೆ ಕೇವಲ ಪೇಪರ್ ಮೇಲಿನ ವೈದ್ಯರಲ್ಲ ನಮ್ಮ ಕೊಟ್ಟಿಗೆಯ ಬಾಗಿಲಿಗೆ ಬರುವ ವೈದ್ಯರು ಬೇಕು. ಸಹಿ ಹಾಕಲು ಬರುವವರು ಬೇಡ ಸೇವೆ ನೀಡುವವರು ಬೇಕು.
–ಭತ್ತ್ಯಪ್ಪ, ಗುಂಡರ್ಲಹಳ್ಳಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ
ವೈದ್ಯರು ಆಸ್ಪತ್ರೆಗೆ ಬಾರದಿದ್ದರೂ ಕಾಗದದಲ್ಲಿ ಹಸುಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಬರೆದು ಔಷಧಿಗಳ ಖರ್ಚನ್ನು ತೋರಿಸಲಾಗುತ್ತದೆ. ಈ ಕಾಗದದ ಮೇಲಿನ ಚಿಕಿತ್ಸೆಗೂ ವಾಸ್ತವಕ್ಕೂ ಸಂಬಂಧವೇ ಇರುವುದಿಲ್ಲ.
–ಆರ್.ಕೆ.ಶಿವಕುಮಾರ್, ಹೈನುಗಾರ
ರೈತರಿಗೆ ಉಚಿತವಾಗಿ ಸಿಗಬೇಕಾದ ಔಷಧಗಳು ಆಸ್ಪತ್ರೆ ಕಪಾಟಿನಿಂದ ಹೊರಬರುವುದೇ ಇಲ್ಲ. ಇವುಗಳನ್ನು ಅಕ್ರಮವಾಗಿ ಖಾಸಗಿ ಮೆಡಿಕಲ್ ಶಾಪ್ಗಳಿಗೆ ಮಾರಾಟ ಮಾಡಲಾಗುತ್ತಿದೆ.