ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕೋಲಾರ ಮೀಸಲು ಲೋಕಸಭಾ ಕ್ಷೇತ್ರ: ಯಾರೇ ಸ್ಪರ್ಧಿಸಿದರೂ ಒಳೇಟು?

ಕೋಲಾರ: 2019ರ ಚುನಾವಣೆಯ ಪರಿಸ್ಥಿತಿ ಮರುಕಳಿಸುವ ಆತಂಕದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು
Published : 29 ಮಾರ್ಚ್ 2024, 21:03 IST
Last Updated : 29 ಮಾರ್ಚ್ 2024, 21:03 IST
ಫಾಲೋ ಮಾಡಿ
Comments
ಮುನಿಯಪ್ಪ
ಮುನಿಯಪ್ಪ
ರಮೇಶ್‌ ಕುಮಾರ್ ಬಣದವರಿಗೂ ಬೇಡ ಮುನಿಯಪ್ಪ ಬಣದವರಿಗೂ ಬೇಡವೆಂದು 3ನೇ ವ್ಯಕ್ತಿಗೆ ಟಿಕೆಟ್‌ ನೀಡಿದರೆ ಯಾರೂ ಕೆಲಸ ಮಾಡಲ್ಲ. ಬರುವ ಅಭ್ಯರ್ಥಿ ಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಾರೆ
–ಕೆ.ಎಚ್‌.ಮುನಿಯಪ್ಪ ಆಹಾರ ಸಚಿವ
ಸಿ.ಎಂ ಡಿಸಿಎಂ ನಮ್ಮ ವಿಚಾರಗಳನ್ನು ಈಗಾಗಲೇ ತಿಳಿಸಿದ್ದೇವೆ. ಹೈಕಮಾಂಡ್‌ ಸೂಚಿಸುವ ಅಭ್ಯರ್ಥಿಯನ್ನು ಬೆಂಬಲಿಸುವ ಭರವಸೆ ನೀಡಿದ್ದೇವೆ
–ಎಂ.ಎಲ್‌.ಅನಿಲ್‌ ಕುಮಾರ್‌ ವಿಧಾನ ಪರಿಷತ್‌ ಸದಸ್ಯ ಕಾಂಗ್ರೆಸ್‌
ಕೋಲಾರದ ಕಾಂಗ್ರೆಸ್‌ನಲ್ಲಿರುವ ಬಣ ಜಗಳಕ್ಕೆ ಯಾರ ಬಳಿಯೂ ಮದ್ದು ಇಲ್ಲ. ಅದಕ್ಕೆ ದೊಡ್ಡ ಶಸ್ತ್ರಚಿಕಿತ್ಸೆಯೇ ನಡೆಯಬೇಕು. ಆಗ ಮಾತ್ರ ಸರಿ ಹೋಗಬಹುದೇನೋ?
–ಜಿ.ಸಿ.ಬಯ್ಯಾರೆಡ್ಡಿ ಸಿಪಿಎಂ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ (‘ಇಂಡಿಯಾ’ ಒಕ್ಕೂಟ)
ಕಾಂಗ್ರೆಸ್‌ನ ಒಳ ಜಗಳ ನೆಚ್ಚಿಕೊಂಡು ನಾವು ಚುನಾವಣೆ ನಡೆಸಲ್ಲ. ಮೈತ್ರಿಕೂಟದ ಕಾರ್ಯಕರ್ತರು ಮತದಾರರು ಕುಮಾರಣ್ಣ ದೇವೇಗೌಡರು ಹಾಗೂ ಪ್ರಧಾನಿ ಮೋದಿ ನಮ್ಮ ಶಕ್ತಿ
–ಇಂಚರ ಗೋವಿಂದರಾಜು ವಿಧಾನ ಪರಿಷತ್‌ ಸದಸ್ಯ ಜೆಡಿಎಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT