ನಾಯಿಗಳು ಕಚ್ಚಿದ ಪ್ರಕರಣ ಬಂಗಾರಪೇಟೆ ತಾಲ್ಲೂಕಲ್ಲಿ ಅಧಿಕ ಸಮರ್ಪಕವಾಗಿ ನಡೆಯದ ಬೀದಿ ನಾಯಿಗಳ ಸಂತಾನ ಶಕ್ತಿಹರಣ ಚಿಕಿತ್ಸೆ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
ತಿಂಗಳಿಗೆ 800 ಪ್ರಕರಣ ದಾಖಲಾಗುತ್ತಿವೆ. ಎಲ್ಲಾ ಪ್ರಾಥಮಿಕ ಕೇಂದ್ರಗಳಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಬೀದಿನಾಯಿ ಹಾವಳಿ ತಡೆಗೆ ಸಂತಾನ ಶಕ್ತಿಹರಣ ಚಿಕಿತ್ಸೆಯೊಂದೇ ಈಗಿರುವ ಪರಿಹಾರ