ಬುಧವಾರ, 15 ಅಕ್ಟೋಬರ್ 2025
×
ADVERTISEMENT
ADVERTISEMENT

CJI ಮೇಲೆ ಶೂ ಎಸೆತ ಖಂಡಿಸಿ ಅ.17ಕ್ಕೆ ಕೋಲಾರ ಜಿಲ್ಲೆಯಲ್ಲಿ ಸ್ವಯಂಪ್ರೇರಿತ ಬಂದ್‌

ಮನುಸ್ಮೃತಿ ಶಾಸನ ಮರುಸ್ಥಾಪಿಸಲು ಹುನ್ನಾರ: ಆರೋಪ–ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆತ ಖಂಡಿಸಿ ಬಂದ್‌ಗೆ ಕರೆ
Published : 15 ಅಕ್ಟೋಬರ್ 2025, 7:10 IST
Last Updated : 15 ಅಕ್ಟೋಬರ್ 2025, 7:10 IST
ಫಾಲೋ ಮಾಡಿ
Comments
ಶೂ ಎಸೆತವನ್ನು ನಿವೃತ್ತ ಐಪಿಎಸ್ ಅಧಿಕಾರಿ ಬಿಜೆಪಿ ಮುಖಂಡ ಭಾಸ್ಕರ್ ರಾವ್‌ ಬೆಂಬಲಿಸಿರುವುದು ನಾಚಿಕೆಗೇಡಿನ ವಿಷಯ. ದಲಿತರೊಬ್ಬರು ಮೇಲಿನ ಸ್ಥಾನಕ್ಕೆ ಏರಿದ್ದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ
ಗಾಂಧಿನಗರ ನಾರಾಯಣಸ್ವಾಮಿ ಸಿಪಿಎಂ ಮುಖಂಡ
ಶೂ ಎಸೆಯುವ ಮಟ್ಟಕ್ಕೆ ಇಳಿದ ‌ಆ ವಕೀಲನಿಗೆ ಕರುಣೆ ಇಲ್ಲವೇ? ಆತನ ಓದಿಗೆ ಅರ್ಥವೇನು? ಏಕೆ ಆತ ವಕೀಲನಾಗಿರಬೇಕು? ಇದೊಂದು ನಾಚಿಕೆಗೇಡಿನ ಕೃತ್ಯ
ಟಿ.ವಿಜಯಕುಮಾರ್‌ ದಲಿತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT