ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ಕೋಲಾರ: ಎಂಥದ್ದೇ ಆಪತ್ತು ನಿಭಾಯಿಸಲು ಸಿದ್ಧ!

‘ಆಪರೇಷನ್ ಅಭ್ಯಾಸ್’: ಅಣುಕು ಪ್ರದರ್ಶನದ ಮೂಲಕ ಸಾಮರ್ಥ್ಯ ಪ್ರದರ್ಶನ
Published : 16 ಮೇ 2025, 16:21 IST
Last Updated : 16 ಮೇ 2025, 16:21 IST
ಫಾಲೋ ಮಾಡಿ
Comments
ಅಣುಕು ಕಾರ್ಯಾಚರಣೆಯು ಜಿಲ್ಲಾಧಿಕಾರಿ ಎಂ.ಆರ್‌.ರವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಸಮ್ಮುಖದಲ್ಲಿ ನಡೆಯಿತು
ಅಣುಕು ಕಾರ್ಯಾಚರಣೆಯು ಜಿಲ್ಲಾಧಿಕಾರಿ ಎಂ.ಆರ್‌.ರವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಸಮ್ಮುಖದಲ್ಲಿ ನಡೆಯಿತು
ಬಸ್‌ಅನ್ನು ಉಗ್ರರು ಅಪಹರಣ ಮಾಡಿದಾಗ ಅದರಲ್ಲಿದ್ದ ಜನರನ್ನು ಕಮಾಂಡೊ ಪಡೆ ರಕ್ಷಣೆ ಮಾಡಿ ಉಗ್ರರನ್ನು ವಶಕ್ಕೆ ಪಡೆಯುವ ಅಣುಕು ಕಾರ್ಯಾಚರಣೆ
ಬಸ್‌ಅನ್ನು ಉಗ್ರರು ಅಪಹರಣ ಮಾಡಿದಾಗ ಅದರಲ್ಲಿದ್ದ ಜನರನ್ನು ಕಮಾಂಡೊ ಪಡೆ ರಕ್ಷಣೆ ಮಾಡಿ ಉಗ್ರರನ್ನು ವಶಕ್ಕೆ ಪಡೆಯುವ ಅಣುಕು ಕಾರ್ಯಾಚರಣೆ
ಉಗ್ರರ ದಾಳಿ ವೇಳೆ ನಾಗರಿಕರನ್ನು ಕಮಾಂಡೊ ಪಡೆ ರಕ್ಷಿಸುವ ಅಣುಕು ಕಾರ್ಯಾಚರಣೆ
ಉಗ್ರರ ದಾಳಿ ವೇಳೆ ನಾಗರಿಕರನ್ನು ಕಮಾಂಡೊ ಪಡೆ ರಕ್ಷಿಸುವ ಅಣುಕು ಕಾರ್ಯಾಚರಣೆ
ವಿಪತ್ತು ಎಲ್ಲೂ ಬೇಕಾದರೂ ಸಂಭವಿಸಬಹುದು. ಅದಕ್ಕೆ ಮಾನಸಿಕವಾಗಿ ಸಿದ್ಧತೆ ನಡೆಸಿರಬೇಕು. ಎಸ್ಒಪಿ ಪಾಲನೆ ಮಾಡಬೇಕು. ಸಮನ್ವಯದಿಂದ ಅಣಕು ಕಾರ್ಯಾಚರಣೆ ಚೆನ್ನಾಗಿ ನಡೆದಿದೆ
–ಎಂ.ಆರ್‌.ರವಿ, ಜಿಲ್ಲಾಧಿಕಾರಿ
ಯಾವುದೇ ಅವಘಡ ಸಂಭವಿಸಿದರೂ ಈ ರೀತಿ ಕಾರ್ಯಾಚರಣೆ ಮಾಡಬೇಕು. ಅಣುಕು ಕಾರ್ಯಾಚರಣೆ ಚೆನ್ನಾಗಿ ಮೂಡಿಬಂದಿದೆ. ನಮ್ಮ ಸಿದ್ಧತೆ ಏನೆಂಬುದು ಸಾರ್ವಜನಿಕರಿಗೆ ಗೊತ್ತಾಗಿದೆ
–ನಿಖಿಲ್‌ ಬಿ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT