ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕೆಜಿಎಫ್‌ | ಅಭಿವೃದ್ಧಿ ನೋಡಿ ಮತ ಹಾಕಿ: ಕೆ.ವಿ.ಗೌತಮ್ ಮನವಿ

Published : 5 ಏಪ್ರಿಲ್ 2024, 14:11 IST
Last Updated : 5 ಏಪ್ರಿಲ್ 2024, 14:11 IST
ಫಾಲೋ ಮಾಡಿ
Comments
ಭಿನ್ನಾಭಿಪ್ರಾಯವಿದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚೆ
ಪಕ್ಷ ಕಟ್ಟಿದವರ ಬಗ್ಗೆ ಗೌರವ ಹೊಂದಿರಬೇಕು. ಪಕ್ಷದಲ್ಲಿ ಭಿನ್ನಾಭಿಪ್ರಾಯ ಇದ್ದರೆ ವೇದಿಕೆ ಇದೆ. ದೊಡ್ಡವರು ಇದ್ದಾರೆ. ನಮ್ಮ ನೋವನ್ನು ಅವರ ಮುಂದೆ ಹೇಳಬೇಕು. ಮಾಧ್ಯಮದ ಮುಂದೆ ಪಕ್ಷಕ್ಕೆ ಮುಜುಗರ ಮಾಡುವಂತಹ ಮತ್ತು ಅಗೌರವ ತರುವಂತಹ ಕೆಲಸ ಮಾಡಬಾರದು ಎಂಬುದು ನನ್ನ ಸಿದ್ಧಾಂತವಾಗಿದೆ. ಇವತ್ತು ನಾವು ಇರುತ್ತೇವೆ ಹೋಗುತ್ತೇವೆ. ಆದರೆ ಪಕ್ಷ ಉಳಿಯುತ್ತದೆ. ಪಕ್ಷದಲ್ಲಿ ಉಳಿದುಕೊಳ್ಳುವ ಕಾರ್ಯಕರ್ತರು ನಾಳೆ ಕೆಲಸ ಮಾಡುತ್ತಾರೆ. ಅವರಿಗೆ ಗೌರವ ಕೊಡಬೇಕು ಎಂದು ಶಾಸಕಿ ರೂಪಕಲಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT