‘ಹೈನೋದ್ಯಮವು ಎರಡು ಜಿಲ್ಲೆಯ ರೈತರ ಜೀವನಾಡಿಯಾಗಿದೆ. ತಾಂತ್ರಿಕ ಸಮಸ್ಯೆಗಳಿಂದ ಹಾಕಿನ ಉತ್ಪಾದನೆಯೂ ಕಡಿಮೆಯಾಗಿದೆ. ಇದಕ್ಕೆ ಸಮಸ್ಯೆಗಳು ಏನು ಎಂಬುದು ರೈತರಿಗೆ ಜಾಗೃತಿ ಮೂಡಿಸಬೇಕು. ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ರಾಜ್ಯದವರು ಹಸುಗಳ ಖರೀದಿಗೆ ಈ ಭಾಗಕ್ಕೆ ಬರುತ್ತಿದ್ದು, ಯಾರು ಸಹ ಮಾರಾಟಮಾಡಬಾರದು’ ಎಂದು ಕೋರಿದರು.