ನಿರ್ದೇಶಕರಾದ ವೆಂಕಟೇಶ್, ಚಿಕ್ಕಮರಿಗೌಡ, ವೆಂಕಟ (ತಮ್ಮಯ್ಯ), ಎಚ್.ಕೆ ತಿಮ್ಮೆಗೌಡ, ವಿಜೇಂದ್ರ, ಸಿದ್ದರಾಜು, ತಾಯಮ್ಮ, ಗೌರಮ್ಮ, ಪ್ರೇಮಾ, ಗ್ರಾ.ಪಂ.ಸದಸ್ಯ ವೆಂಕಟೇಶ್, ಸಂಘದ ಸಿಇಒ ಎಚ್.ಆರ್. ಪುಟ್ಟೇಗೌಡ, ಹಾಲು ಪರೀಕ್ಷಕ ಎಚ್.ಟಿ.ಪ್ರಸನ್ನ, ಗುಮಾಸ್ತ ರಾಮಚಂದ್ರ, ಸಹಾಯಕ ಗೋವಿಂದರಾಜು, ಮುಖಂಡರಾದ ಎಚ್.ಆರ್.ರಮೇಶ್, ಎಚ್.ಆರ್.ಪ್ರಕಾಶ್, ಎಚ್.ಟಿ.ಮಂಜು, ಮಹದೇವ್, ದಿನೇಶ್, ಅಶೋಕ್, ಚಾಮರಾಜು, ಇತರರು ಅಭಿನಂದಿಸಿದರು.