ಇನ್ನು ಹೆಬ್ಬಣಿ, ಕೆ.ಬೈಯಪಲ್ಲಿ, ಬೈರಕೂರು, ಎನ್.ವಡ್ಡಹಳ್ಳಿ, ತಿಮ್ಮರಾವುತ್ತನಹಳ್ಳಿ, ನಂಗಲಿ ಗಡಿ ಮುಂತಾದ ಕಡೆಗಳಲ್ಲೂ ಹತ್ತು ಗಂಟೆಯ ವಿನಾಯಿತಿ ವಾಹನಗಳನ್ನು ಬಿಟ್ಟು ಮತ್ತೆ ಯಾವ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಮತ್ತು ಆಕಸ್ಮಿಕವಾಗಿ ರಸ್ತೆಗೆ ಬರುತ್ತಿದ್ದ ಜನ ಮತ್ತು ವಾಹನ ಸವಾರರನ್ನು ಪೊಲೀಸ್ ಸಿಬ್ಬಂದಿ ಮನೆಗೆ ವಾಪಸ್ ಕಳುಹಿಸುತ್ತಿದ್ದರು.