ಮುಳಬಾಗಿಲು: ತಾಲೂಕಿನ ಪಡಿತರ ಚೀಟಿದಾರರು ಹಾಗೂ ಸಾರ್ವಜನಿಕರು ಜೂನ್ 28ರ ಒಳ ಒಳಗಾಗಿ ಪಡಿತರವನ್ನು ಪಡೆದುಕೊಳ್ಳಲು ಮುಂದಾಗಬೇಕೆಂದು ತಾಲೂಕು ಆಡಳಿತ ಮತ್ತು ಆಹಾರ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ತಿಂಗಳ ಜೂನ್ 28ರ ನಂತರ ಸರ್ವರ್ ತಾಂತ್ರಿಕ ದೋಷವನ್ನು ಸರಿಪಡಿಸಲು ಕಾರ್ಯವನ್ನು ಕೈಗೊಳ್ಳಲಾಗಿದೆ. ಅವರಿಂದಾಗಿ ಬಯೋಮೆಟ್ರಿಕ್ ಸ್ಥಗಿತವಾಗುತ್ತದೆ ಆದ ಕಾರಣ ತಾಲೂಕಿನ ಎಲ್ಲಾ ಪಡಿತದಾರರು ಸಕಾಲದಲ್ಲಿ ಪಡಿತರ ಪಡೆದು ಸಹಕರಿಸಬೇಕೆಂದು ಕೋರಲಾಗಿದೆ.