ಗೀತಾ ರಸ್ತೆಯಲ್ಲಿ ಸಾಗಿದ ರಥಕ್ಕೆ ಭಕ್ತರು ಬಾಳೆ ಹಣ್ಣು ಮತ್ತು ದವನ ಎಸೆದು ಕೃತಾರ್ಥರಾದರು. ಮಹಿಳೆಯರು ಮನೆ ಮುಂಭಾಗದಲ್ಲಿ ಸಿಂಗಾರ ಮಾಡಿ ರಥಕ್ಕೆ ಸ್ವಾಗತ ಕೋರಿದರು. ಸನಾತನ ಧರ್ಮಸಭಾದ ಅಧ್ಯಕ್ಷ ಡಾ.ಮಂಜುನಾಥ್, ರಥೋತ್ಸವ ಸಮಿತಿ ಅಧ್ಯಕ್ಷ ನಾರಾಯಣಮೂರ್ತಿ, ಗುರುಸ್ವಾಮಿ, ಕೃಷ್ಣಮೂರ್ತಿ, ರಾಮಕೃಷ್ಣ, ಜಗದೀಶ್ ಭಾಗವಹಿಸಿದ್ದರು.