‘ಕಾನೂನಿನ ರೀತಿ ಕೆಲಸ ಮಾಡಬೇಕು. ಜಾತಿ, ಪಕ್ಷಕ್ಕೆ ಸೀಮಿತವಾಗಿ ಕೆಲಸ ಮಾಡುವುದು ಸರಿಯಲ್ಲ. ಜಿಲ್ಲೆಯ ಪ್ರತಿ ಮಹಿಳೆಯ ಖಾತೆಗೆ ಸಾಲ ವಿತರಣೆ ಆಗಬೇಕು. ಅದು ಬಿಟ್ಟು ಬೇಕಾದವರಿಗೆ ಸಾಲ ಕೊಡುವುದಲ್ಲ. ಇದು ಸರ್ಕಾರದ ಹಣ, ಅಧ್ಯಕ್ಷರ ಅಪ್ಪಂದಿರ ಹಣವಲ್ಲ. ನನಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ’ ಎಂದು ಹೇಳಿದರು.