ಸಿಗುವುದೇ ಚಲುವನಹಳ್ಳಿ ಗ್ರಾಮದ ಕೆರೆ ಜಮೀನು? ಜಿಲ್ಲೆಯ ಜನಪ್ರತಿನಿಧಿಗಳಿಂದ ನಿರ್ಲಕ್ಷ್ಯ ಜಾಗದ ಕೊರತೆಯಿಂದ ರೈತರು, ಮಂಡಿ ಮಾಲೀಕರು, ವರ್ತಕರು ತೊಂದರೆ
ಟೊಮೆಟೊ ಮಾರುಕಟ್ಟೆಗೆ ಜಮೀನು ಸಿಗುವುದೇ ಕಷ್ಟವಾಗಿದೆ. ಮುಖ್ಯರಸ್ತೆಯಿಂದ ತೀರಾ ದೂರದಲ್ಲಿ ಸಿಕ್ಕಿದರೆ ಆಗಲ್ಲ. ಸಾಗಣೆಗೆ ಅನುಕೂಲವಾಗಿರಬೇಕು. ಹೀಗಾಗಿ ದೊಡ್ಡ ಸವಾಲಾಗಿದೆವಿಜಯಲಕ್ಷ್ಮಿ ಕಾರ್ಯದರ್ಶಿ ಕೋಲಾರ ಎಪಿಎಂಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.