‘ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ ಪಠ್ಯಪುಸ್ತಕ ಸರಬರಾಜಿನಲ್ಲಿ ವಿಳಂಬವಾಗಿತ್ತು. ಅರ್ಧ ವರ್ಷ ಮುಗಿದರೂ ಅನೇಕ ಪುಸ್ತಕಗಳು ಮಕ್ಕಳ ಕೈಸೇರದೆ ಕಲಿಕೆಗೆ ತೊಂದರೆಯಾಗಿತ್ತು. ಜತೆಗೆ ಪುಸ್ತಕ ವಿತರಣೆಯಲ್ಲಿ ಲೋಪದೋಷಗಳ ಬಗ್ಗೆ ಆರೋಪ ಕೇಳಿಬಂದಿತ್ತು. ಈ ಬಾರಿ ವಿಳಂಬ ತಪ್ಪಿಸಲು ಶಿಕ್ಷಣ ಸಚಿವ ಸುರೇಶ್ಕುಮಾರ್ರ ಸೂಚನೆಯಂತೆ ಈಗಾಗಲೇ ಮೊದಲ ಹಂತದ ಪುಸ್ತಕಗಳ ಸರಬರಾಜು ಆರಂಭವಾಗಿದೆ’ ಎಂದರು.