ಪುರಸಭಾ ಸ್ಥಾಯಿಸಮಿತಿ ಅಧ್ಯಕ್ಷ ಪಿ.ಎನ್. ಪರಮೇಶ್, ಜಿ.ಪಂ.ಮಾಜಿ ಸದಸ್ಯರಾದ ಎಚ್.ವಿ. ಶ್ರೀನಿವಾಸ್, ರಾಮಸ್ವಾಮಿರೆಡ್ಡಿ, ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಕೆ. ನಾರಾಯಣಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ತಿಮ್ಮೇಗೌಡ, ತಾಲ್ಲೂಕು ಅಧ್ಯಕ್ಷ ಎಚ್.ವಿ. ಚಂದ್ರಶೇಖರ್ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ದೇವರಾಜ್, ವರದರಾಜು, ಮುಖಂಡರಾದ ಎಂ.ಕೆ. ಆನಂದ್, ಆಂಜನೇಯರೆಡ್ಡಿ, ಕೆಂಪಣ್ಣ, ಗಿರಿಗೌಡ, ಮಂಜುನಾಥ್ ಗೌಡ, ಕೃಷ್ಣಮೂರ್ತಿ, ಡಿಎಂಸಿ ಚಂದ್ರಪ್ಪ, ಮೋಹನ್, ನವೀನ್ ಯಾದವ್, ಬಾಲಾಜಿ ಹಾಜರಿದ್ದರು.