ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ಪತ್ರಕರ್ತರಾದ ಸಿ.ಎಂ.ಮುನಿಯಪ್ಪ, ಕೆ.ಎಸ್ ಗಣೇಶ್, ಚಿನ್ಮಯ ಆನಂದ ಸ್ವಾಮೀಜಿ, ಪ್ರಕ್ರಿಯೆ ಸಂಸ್ಥೆಯ ಮನೋಹರ್, ಸಿಪಿಎಂ ಮುಖಂಡೆ ವಿ.ಗೀತಾ, ನಗರಸಭೆ ಸದಸ್ಯ ಅಂಬರೀಶ್. ವಿವಿಧ ಸಮುದಾಯಗಳ ಮುಖಂಡರಾದ ಅಫ್ರೋಜ್ ಪಾಷಾ, ಪಂಡಿತ್ ಮುನಿವೆಂಕಟಪ್ಪ, ವಿಜಿಕೃಷ್ಣ, ಭೀಮರಾಜ್, ರಾಜಪ್ಪ, ಶ್ರೀಕೃಷ್ಣ, ಟಿ.ಎಂ.ವೆಂಕಟೇಶ್ ಪಾಲ್ಗೊಂಡರು.