ಭಾನುವಾರ, 19 ಅಕ್ಟೋಬರ್ 2025
×
ADVERTISEMENT
ADVERTISEMENT

ಕೋಲಾರ | ಕೌಂಟಿಂಗ್‌ ಬಳಿಕ ಮಾಜಿ ಶಾಸಕ ಮಾಲೂರು ಬಿಡ್ತಾರೆ: ಕೆ.ವೈ.ನಂಜೇಗೌಡ

ಸೋಲಿನ ಸುಳಿವು ಸಿಕ್ಕಿ ಈಗ ಮತಯಂತ್ರದ ಕುರಿತು ಮಂಜುನಾಥ್‌ ಗೌಡ ಅನುಮಾನ: ನಂಜೇಗೌಡ ವಾಗ್ದಾಳಿ
Published : 19 ಅಕ್ಟೋಬರ್ 2025, 4:23 IST
Last Updated : 19 ಅಕ್ಟೋಬರ್ 2025, 4:23 IST
ಫಾಲೋ ಮಾಡಿ
Comments
ಮರು ಮತ ಎಣಿಕೆ ಬಳಿಕ ಮಂಜುನಾಥ್‌ ಗೌಡ ಬಳಿ ಈಗಿರುವ ಅರ್ಧ ಜನರೂ ಇರಲ್ಲ. ಮತ ಎಣಿಕೆ ನಡೆದು ತಾನು ಗೆಲ್ಲುತ್ತೇನೆ ಎಂದು ಹೇಳಿ ಕೆಲವರನ್ನು ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ ಅಷ್ಟೆ
ಕೆ.ವೈ.ನಂಜೇಗೌಡ ಶಾಸಕ
ADVERTISEMENT
ADVERTISEMENT
ADVERTISEMENT