ಮಂಗಳವಾರ, 3 ಮಾರ್ಚ್ 2026
×
ADVERTISEMENT

ಕೋಲಾರ | ಎತ್ತಿನಹೊಳೆಗೆ ಕಲ್ಲುನೆಟ್ಟು 12 ವರ್ಷ: ಒಂದನಿಯೂ ಬರಲಿಲ್ಲ!

Published : 3 ಮಾರ್ಚ್ 2026, 5:36 IST
Last Updated : 3 ಮಾರ್ಚ್ 2026, 5:36 IST
ADVERTISEMENT
ಫಾಲೋ ಮಾಡಿ
Comments
ಚಿಕ್ಕಬಳ್ಳಾಪುರದಲ್ಲಿ ನಡೆದ ಎತ್ತಿನಹೊಳೆ ಯೋಜನೆಯ ಶಂಕುಸ್ಥಾಪನೆ ಸಮಾರಂಭದ ಆಹ್ವಾನ ಪತ್ರಿಕೆ
ಚಿಕ್ಕಬಳ್ಳಾಪುರದಲ್ಲಿ ನಡೆದ ಎತ್ತಿನಹೊಳೆ ಯೋಜನೆಯ ಶಂಕುಸ್ಥಾಪನೆ ಸಮಾರಂಭದ ಆಹ್ವಾನ ಪತ್ರಿಕೆ
ಅಂದೇ ಪ್ರತಿಭಟಿಸಿದ್ದ ನಮ್ಮನ್ನು ಬಂಧಿಸಿದ್ದರು ಎತ್ತಿನಹೊಳೆ ಯೋಜನೆ ಕಾರ್ಯಸಾಧುವಲ್ಲವೆಂದು ಒಂದು ಹನಿಯೂ ನೀರು ಬರಲ್ಲವೆಂದು 2014ರ ಮಾರ್ಚ್‌ 3ರ ಶಂಕುಸ್ಥಾಪನೆಯ ದಿನವೇ ನಾವು ಪ್ರತಿಭಟನೆ ನಡೆಸಿದ್ದೆವು. ಹಲವಾರು ಲೋಪದೋಷಗಳಿಂದ ಕೂಡಿದ ಯೋಜನೆ ಎಂದು ಹೇಳಿದ್ದವು. ಆಗ ಪೊಲೀಸರು ಸುಮಾರು 500 ಜನರನ್ನು ಬಂಧಿಸಿದ್ದರು. 2 ವರ್ಷಗಳಲ್ಲಿ ನೀರು ಹರಿಸುವುದಾಗಿ ಅಂದು ಸಿದ್ದರಾಮಯ್ಯ ಭಾಷಣ ಮಾಡಿದ್ದರು. ಈಗ ನೋಡಿದರೆ 12 ವರ್ಷವಾದರೂ ನೀರು ಬರಲಿಲ್ಲ. ಈಗ ಅದೇ ಸರ್ಕಾರ ಯೋಜನೆ ಬಗ್ಗೆ ಉಲ್ಟಾ ಹೊಡೆಯುತ್ತಿದೆ. ಯೋಜನೆಯಲ್ಲಿ ಭ್ರಷ್ಟಾಚಾರ ಲೋಪವಾಗಿರುವ ಬಗ್ಗೆ ಸಿಎಜಿ ವರದಿಯೇ ಹೇಳಿದೆ. ಆದರೂ ಎರಡೂ ಜಿಲ್ಲೆಗಳು ಜನಪ್ರತಿನಿಧಿಗಳು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಜನರು ಕೂಡ ಜನಪ್ರತಿನಿಧಿಗಳ ಬುರುಡೆ ಮಾತು ಕೇಳಿರುವುದು ನೋವುಂಟು ಮಾಡಿದೆ
ಆರ್‌.ಆಂಜನೇಯರೆಡ್ಡಿ ಅಧ್ಯಕ್ಷ ಶಾಶ್ವತ ನೀರಾವರಿ ಹೋರಾಟ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT