ಸಮಾಜದ ಮುಖಂಡರಾದ ಕೆ.ಎಂ. ಸೈಯದ್, ರಾಜು ನಾಯಕ್, ಹಜರತ್ ಮುಫ್ತಿ ನಜೀರ್ ಅಹ್ಮದ್ ತಸ್ಕಿನ್ ಖಾದ್ರಿ, ಹೈದರ್ ಅಲಿ ಮೌಲಾನಾ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಪೀರಾ ಹುಸೇನ್ ಹೊಸಳ್ಳಿ, ಅಂಜುಮನ್ ಕಮಿಟಿ ಅಧ್ಯಕ್ಷ ಪೀರಾ ಹುಸೇನ್ ಮಂಗಳಾಪುರ್, ಸಮಾಜದ ಮುಖಂಡರಾದ ಬಾಷುಸಾಬ ಖತೀಬ್, ಅಮ್ಜದ್ ಪಟೇಲ, ಕಾಟನ್ ಪಾಷಾ, ಮಾನ್ವಿ ಭಾಷಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.