‘ಜಲಶಕ್ತಿ ಅಭಿಯಾನ, ಜಲಾಮೃತ ಯೋಜನೆಗಳ ಪ್ರಗತಿ ವರದಿ, ಘನ ತ್ಯಾಜ್ಯ ವಿಲೇವಾರಿ, ನಿರ್ವಹಣೆಗೆ ನಿವೇಶನ ಗುರುತಿಸುವಿಕೆ, ಅಂದಾಜು ವೆಚ್ಚ ಪ್ರಮಾಣ ಪತ್ರಗಳೊಂದಿಗೆ ಯೋಜನೆಯ ಒಟ್ಟಾರೆ ವರದಿ ಸಲ್ಲಿಸಬೇಕು. ಭೂಮಿ ಖರೀದಿ ಯೋಜನೆಯಲ್ಲಿ ಬಾಕಿ ಉಳಿದ ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡಬೇಕು’ ಎಂದು ಅವರು ಹೇಳಿದರು.