ಶಿರಸ್ತೇದಾರ ರವಿಕುಮಾರ ನಾಯಕವಾಡಿ, ಅನಂತ ಜೋಶಿ, ಮೈಬೂಬಅಲಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ಶ್ರೀಕಂಠ, ಗುರುರಾಜ, ಅನ್ನಪೂರ್ಣ, ಪ್ರಥಮ ದರ್ಜೆ ಸಹಾಯಕ ಮಹ್ಮದ ರಫೀಕ್, ಸುಧಾ, ಶ್ರಿರಾಮ ಜೋಷಿ, ಗಾಯತ್ರಿ ಕವಿತಾ, ಸೈಯ್ಯದ್ ಮುರ್ತುಜಾ, ಸೌಭಾಗ್ಯ, ಕವಿತಾ.ಕೆ, ಮಂಜುನಾಥ ದಮ್ಮಾಡಿ, ಅಸ್ಲಾಂ ಪಟೇಲ್, ಮಹಾಲಕ್ಷ್ಮಿ ಪಿ, ಸಾಣಾಪುರ ಪಿ.ಕೆ.ಜಿ.ಬಿ ಬ್ಯಾಂಕ್ ಸಿಬ್ಬಂದಿ ಸುನಿಲ್, ರಾಜಶೇಖರ್, ದೇವಸ್ಥಾನ ವ್ಯವಸ್ಥಾಪಕ ವೆಂಕಟೇಶ ಸೇರಿ ದೇವಸ್ಥಾನದ ಸಿಬ್ಬಂದಿ ಭಾಗವಹಿಸಿದ್ದರು.