ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ಗುರುರಾಜ ಹಲಗೇರಿ, ಸಿದ್ದಯ್ಯಸ್ವಾಮಿ ಹಿರೇಮಠ, ಅಜೀಮ್ ಅತ್ತಾರ, ಮೆಹಬೂಬ್ ಅರಗಂಜಿ, ಅಕ್ಬರ್ಪಾಷಾ ಪಲ್ಟನ್, ಮುಖಂಡರಾದ ಹನುಮಂತಗೌಡ್ರು ಪೋಲಿಸ್ ಪಾಟೀಲ, ವೆಂಕನಗೌಡ ಹಿರೇಗೌಡ್ರು, ಭರಮಪ್ಪ ನಗರ, ಪ್ರಸನ್ನ ಗಡಾದ, ವಿರುಪಣ್ಣ ನವೋದಯ, ಶಿವಕುಮಾರ ಪಾವಲಿಶೆಟ್ಟರ, ಅಡಿವೆಪ್ಪ ರಾಟಿ ಉಪಸ್ಥಿತರಿದ್ದರು.