ಹಿರೇಮಠದ ನೀಲಕಂಠ ಮರಿದೇವರು, ಶಿವಶರಣಪ್ಪ ಕಮಲಾಪುರ, ವಿಶ್ವನಾಥ ವನಮಾಲಿ, ಪರಮೇಶ್ವರ ಮಡಿವಾಳ, ಸಂತೋಷ ಪಾಟೀಲ, ಭೀಮಣ್ಣಾ ಬಿಲ್ಲಾವ್, ಶೇಖರ ಪಾಟೀಲ, ಅಲ್ಲಮಪ್ರಭು ಹುಲಿ, ಚಂದ್ರಕಾಂತ ಜಾಧವ, ಶಿವಶರಣಪ್ಪ ಗುತ್ತೇದಾರ, ಸಂತೋಷ ಜಾಧವ, ರಾಜಕುಮಾರ ರಾಜಾಪುರ, ಕಾಳು ಪಡಶೆಟ್ಟಿ, ರಮೇಶ ಕಿಟ್ಟದ, ಸುಂದರ ಸಾಗರ, ಕೃಷ್ಣ ಕಟ್ಟಿಮನಿ, ವಿನೋದ ಓಂಕಾರ ಅನೇಕರು ವೇದಿಕೆಯಲ್ಲಿದ್ದರು. ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ರೇವಣಸಿದ್ದಪ್ಪ ಕಟ್ಟಿಮನಿ ಸ್ವಾಗತಿಸಿ, ಸೂರ್ಯಕಾಂತ ಕಟ್ಟಿಮನಿ ನಿರೂಪಿಸಿದರು.