ಕೊಪ್ಪಳ: ತಾಲ್ಲೂಕಿನ ಚಿಕ್ಕಬಗನಾಳ ಸಮೀಪದ ಬಾಳೆ ತೋಟವೊಂದರಲ್ಲಿ ಕರಡಿ ಶನಿವಾರ ಬೆಳಗಿನ ಜಾವ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಗ್ರಾಮದ ಸಮೀಪವೇ ಇರುವ ಶೇಷಪ್ಪ-ರಾಮಪ್ಪ ಎಂಬುವರ ಬಾಳೆ ಬಾಳೆ ತೋಟದಲ್ಲಿ ಕಂಡು ಬಂದಿದೆ.
ಬೆಳಗಿನ ಜಾವ ಕೃಷಿ ಚಟುವಟಿಕೆ ಹೋದಾಗ ಕರಡಿ ಸಂಚರಿಸುತ್ತಿರುವುದು ಕಂಡು ಬಂತು.