ತಂಡದ ಕಲಾವಿದರಾದ ಸತ್ಯನಾರಾಯಣ ದೊನ್ನಿ, ಪಿ.ರವಿಚಂದ್ರ, ಹನುಮಂತ ಚೌಡ್ಕಿ, ಮನೋಹರ ಬೆಟಿಗೇರಿ, ಚಂದ್ರು ಪೂಜಾರ, ಹನುಮಂತಪ್ಪ ಮಾಸ್ತರ್ ಶಿವಪುರ, ಮಹಮ್ಮದ್ ರಫಿ, ರತೀಶ್ ಎಂ.ಪಿ., ಯಮನೂರಪ್ಪ ಇಟಗಿ, ನಾಗರತ್ನ ಪೂಜಾರ, ಗೀತಾ ಮುನಿರಾಬಾದ್ ಹೀಗೆ ಅನೇಕರು ತಂಡವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.