ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ಬಿಜಕಲ್‌ ಶಾಲೆ ಮುಖ್ಯಶಿಕ್ಷಕಿ ಅಮಾನತಿಗೆ ಗ್ರಾಮಸ್ಥರ ಆಕ್ರೋಶ: ಶಾಲೆಗೆ ಬೀಗ

Published : 27 ಆಗಸ್ಟ್ 2024, 14:40 IST
Last Updated : 27 ಆಗಸ್ಟ್ 2024, 14:40 IST
ಫಾಲೋ ಮಾಡಿ
Comments
ತಪ್ಪು ಮಾಡಿರುವ ಅಡುಗೆದಾರರನ್ನು ಇನ್ನೂ ಸೇವೆಯಿಂದ ತೆಗೆದುಹಾಕಿಲ್ಲ. ಆದರೆ ತಪ್ಪು ಮಾಡದಿದ್ದರೂ ಮುಖ್ಯಶಿಕ್ಷಕಿಯನ್ನು ಅಮಾನತುಗೊಳಿಸಿರುವುದು ಸರಿಯಲ್ಲ.
ಶರಣಪ್ಪ ವಡ್ಡರ ಗ್ರಾಮಸ್ಥ
ಡಿಡಿಪಿಐ – ಗ್ರಾಮಸ್ಥರ ವಾಗ್ವಾದ
ಈ ಮಧ್ಯೆ ಮುಖ್ಯಶಿಕ್ಷಕಿ ಅಮಾನತು ಆದೇಶ ರದ್ದುಪಡಿಸುವಂತೆ ಒತ್ತಾಯಿಸಲು ಮಂಗಳವಾರ ಕೊಪ್ಪಳದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ ಬಿರಾದಾರ ಅವರನ್ನು ಭೇಟಿ ಮಾಡಿದ ಗ್ರಾಮಸ್ಥರು ಮನವಿ ಸಲ್ಲಿಸಿದರು. ಆದರೆ ಆದೇಶ ರದ್ದುಪಡಿಸಲು ಸಾಧ್ಯವಿಲ್ಲ ಎಂದೆ ಉಪನಿರ್ದೇಶಕ ಹೇಳಿದರು ಎಂದು ಗ್ರಾಮಸ್ಥ ಶರಣಪ್ಪ ವಡ್ಡರ ಮಾಹಿತಿ ನೀಡಿದರು. ಆದರೆ ಜನರು ಶಾಲೆಗೆ ಬೀಗ ಹಾಕುವುದಿಲ್ಲ ಮಕ್ಕಳು ಶಾಲೆಗೆ ಬರುವುದಿಲ್ಲ ನೀವು ಏನಾದರೂ ಮಾಡಿಕೊಳ್ಳಿ ಎಂದು ಹೇಳಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಉಪನಿರ್ದೇಶಕರೊಂದಿಗೆ ಗ್ರಾಮಸ್ಥರು ವಾಗ್ವಾದಕ್ಕಿಳಿದಿದ್ದರು. ಮಕ್ಕಳ ಆರೋಗ್ಯದಲ್ಲಿ ತೊಂದರೆಯಾದರೆ ಯಾರು ಜವಾಬ್ದಾರಿ? ಎಂದು ಉಪನಿರ್ದೇಶಕ ಬಿರಾದಾರ ಪ್ರಶ್ನಿಸಿದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT