ಪಿಎಸ್ಐ ನೇಮಕಾತಿಗೆ ತಾಲ್ಲೂಕಿನ ಮೇಗೂರುಗ್ರಾಮದ ಪರಸಪ್ಪ ಮೇಗೂರು ಎಂಬ ವ್ಯಕ್ತಿ ಶಾಸಕ ಬಸವರಾಜ ಅವರಿಗೆ ₹15 ಲಕ್ಷ ಕೊಟ್ಟಿರುವುದಾಗಿ ಹೇಳುತ್ತಿರುವುದುದು, ಹಣ ಹಿಂತಿರುಗಿಸುವಂತೆ ಪರಸಪ್ಪ ಶಾಸಕರ ಬಳಿ ಅಳಲು ತೋಡಿಕೊಳ್ಳುತ್ತಿರುವ ಆಡಿಯೊದಲ್ಲಿ ಶಾಸಕರು ತಮ್ಮ ಹೆಸರನ್ನು ಪ್ರಸ್ತಾಪಿಸಿರುವುದಕ್ಕೆ ಸಂಬಂಧಿಸಿದಂತೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ದೊಡ್ಡನಗೌಡ, 'ಪರಸಪ್ಪ ಯಾವ ಕೆಲಸಕ್ಕೆ ಹಣ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ.ಈ ವಿಷಯ ಒಂದೂವರೆ ವರ್ಷದ ಹಿಂದಿನದು. ಹಣ ಹಿಂತಿರುಗಿಸುವಂತೆ ಶಾಸಕ ದಢೇಸಗೂರು ಅವರಿಗೆ ಒಮ್ಮೆ ಹೇಳಿದ್ದೆ ಎಂದರು.