ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಪ್ರತಿಭಾ ಶೋಧಕ್ಕೆ ಜಿಲ್ಲೆಯ ಭರವಸೆಯ ‘ಮೀನುಗಳು’

ಜಿಲ್ಲಾ ಕೇಂದ್ರದಲ್ಲಿ ಈಜು ತರಬೇತಿ ಆರಂಭಗೊಂಡ ಬಳಿಕ ಮೊದಲ ಬಾರಿಗೆ ಸ್ಪರ್ಧೆಗೆ ಆಯ್ಕೆ
ಪ್ರಮೋದ ಕುಲಕರ್ಣಿ
Published : 29 ಆಗಸ್ಟ್ 2024, 6:33 IST
Last Updated : 29 ಆಗಸ್ಟ್ 2024, 6:33 IST
ಫಾಲೋ ಮಾಡಿ
Comments
ಮಗಳಿಗೆ ಐದು ತಿಂಗಳ ಹಿಂದೆ ಮೊದಲ ಸಲ ಈಜು ಕಲಿಕೆ ತರಬೇತಿ ಆರಂಭಿಸಿರುವೆ. ನಿತ್ಯ ಪ್ರಗತಿ ಹೊಂದುತ್ತಿದ್ದಾಳೆ. ಶಾಲೆಯಿಂದಲೂ ಸಹಕಾರ ಸಿಗುತ್ತಿದೆ. ವೃತ್ತಿಪರ ಈಜುಪಟು ಮಾಡುವ ಆಸೆಯಿದೆ.
–ಬಸವಣ್ಣಪ್ಪ ಪಾಟೀಲ, ಪ್ರತ್ಯುಷಾ ತಂದೆ
ಬೆಂಗಳೂರಿನಲ್ಲಿ ನಡೆಯುವ ಪ್ರತಿಭಾ ಶೋಧದಲ್ಲಿ ಮೂರು ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದೇನೆ. ಹಿಂದೆ ಜಿಲ್ಲೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡು ಪದಕ ಜಯಿಸಿದ್ದೆ. ಮುಂದೆಯೂ ಪದಕ ಗೆಲ್ಲುವೆ.
–ಗವೀಶ ಯಲಿಗಾರ, ಈಜುಪಟು
ಆರು ತಿಂಗಳ ಹಿಂದಿನಿಂದ ಮಕ್ಕಳಿಗೆ ಉತ್ತಮ ತರಬೇತಿ ಲಭಿಸುತ್ತದೆ. ಮಕ್ಕಳನ್ನು ವೃತ್ತಿಪರ ಈಜುಪಟುಗಳನ್ನಾಗಿ ಮಾಡುವ ಆಸೆಯಿದೆ. ಅವರು ಹೇಗೆ ಪ್ರದರ್ಶನ ತೋರುತ್ತಾರೆ ಹಾಗೆ ಪ್ರೋತ್ಸಾಹ ನೀಡುತ್ತೇನೆ.
–ಡಾ. ಪ್ರಸಾದ್‌ ಪೊಲೀಸ್‌ ಪಾಟೀಲ, ಪೋಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT