<p>ಕೊಪ್ಪಳ: ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಸಖಿ ಒನ್ ಸ್ಟಾಪ್ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಮತೆಯ ತೊಟ್ಟಿಲಿನ ಯೋಜನೆ ಮತ್ತು ವಿಶ್ವ ಪರಿಸರ ದಿನ ಆಚರಿಸಲಾಯಿತು. </p>.<p>ವಿಶ್ವ ಪರಿಸರ ದಿನಾಚರಣೆಯನ್ನು ಜಿಲ್ಲಾ ಆಸತ್ರೆಯಲ್ಲಿನ ಸಖಿ ಘಟಕದ ಮುಂದೆ ಗಿಡ ನೆಡುವುದರ ಮೂಲಕ ಚಾಲನೆ "ಕೊಟ್ಟು ಮಾತಾಡಿದರು.</p>.<p>ಅತಿಥಿಯಾಗಿ ಬಂದಿದ್ದ ಅನ್ನಪೂರ್ಣ ಮಾತನಾಡಿ ‘ಪರಿಸರವನ್ನು ರಕ್ಷಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದಾಗಿ ಪರಿಸರ ದಿನ ಆಚರಿಸಲಾಗುತ್ತದೆ’ ಎಂದರು.</p>.<p>ಇನ್ನರ್ ವೀಲ್ ಕ್ಲಬ್ನ ಶಾರದಾ ಪಾನಘಂಟಿ ಮಾತನಾಡಿ ‘ಮಮತೆಯ ತೊಟ್ಟಿಲು ಯೋಜನೆಯು ನಿರ್ಗತಿಕ ತಂದೆ ತಾಯಿ ಪ್ರೀತಿ ವಂಚಿತ ಮಕ್ಕಳ ಬದುಕಿಗೆ ಸಹಾಯವಾಗುತ್ತದೆ. ತೊಟ್ಟಿಲನ್ನು ನೋಡಿ ತಮ್ಮ ಮಗುವನ್ನು ಕುರಿತು ವಿಚಾರಣೆ ಮಾಡುವಂತ ಕಾರ್ಯ ಕೂಡ ಸಖಿ ಘಟಕದಲ್ಲಿ ನಡೆಯುತ್ತಿದೆ’ ಎಂದರು.</p>.<p>ಕ್ಲಬ್ನ ಇನ್ನೊಬ್ಬ ಪ್ರಮುಖರಾದ ಸುವರ್ಣ ಘಂಟಿ ಮಾತನಾಡಿ ‘ಮಮತೆಯ ತೊಟ್ಟಿಲು ಯೋಜನೆ ಮಕ್ಕಳಿಲ್ಲದ ತಂದೆ ತಾಯಿಗಳಿಗೆ ಇಲಾಖೆಯ ಮೂಲಕ ಇಲ್ಲಿ ರಕ್ಷಿಸಲಾದ ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ’ ಎಂದರು.</p>.<p>ಸಖಿ ಘಟಕದ ಆಡಳಿತಾಧಿಕಾರಿ ಯಮುನಾ ಬೆಸ್ತರು, ಸಂಯೋಜಕಿ ಫಾತಿಮಾ, ಸುಜಾತ, ಇನ್ನರ್ ವೀಲ್ ಕ್ಲಬ್ನ ಶಾಂತಾ ಗೌರಿಮಠ್, ನಿರ್ಮಲಾ ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.</p>.<p>Highlights - null</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಪ್ಪಳ: ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಸಖಿ ಒನ್ ಸ್ಟಾಪ್ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಮತೆಯ ತೊಟ್ಟಿಲಿನ ಯೋಜನೆ ಮತ್ತು ವಿಶ್ವ ಪರಿಸರ ದಿನ ಆಚರಿಸಲಾಯಿತು. </p>.<p>ವಿಶ್ವ ಪರಿಸರ ದಿನಾಚರಣೆಯನ್ನು ಜಿಲ್ಲಾ ಆಸತ್ರೆಯಲ್ಲಿನ ಸಖಿ ಘಟಕದ ಮುಂದೆ ಗಿಡ ನೆಡುವುದರ ಮೂಲಕ ಚಾಲನೆ "ಕೊಟ್ಟು ಮಾತಾಡಿದರು.</p>.<p>ಅತಿಥಿಯಾಗಿ ಬಂದಿದ್ದ ಅನ್ನಪೂರ್ಣ ಮಾತನಾಡಿ ‘ಪರಿಸರವನ್ನು ರಕ್ಷಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದಾಗಿ ಪರಿಸರ ದಿನ ಆಚರಿಸಲಾಗುತ್ತದೆ’ ಎಂದರು.</p>.<p>ಇನ್ನರ್ ವೀಲ್ ಕ್ಲಬ್ನ ಶಾರದಾ ಪಾನಘಂಟಿ ಮಾತನಾಡಿ ‘ಮಮತೆಯ ತೊಟ್ಟಿಲು ಯೋಜನೆಯು ನಿರ್ಗತಿಕ ತಂದೆ ತಾಯಿ ಪ್ರೀತಿ ವಂಚಿತ ಮಕ್ಕಳ ಬದುಕಿಗೆ ಸಹಾಯವಾಗುತ್ತದೆ. ತೊಟ್ಟಿಲನ್ನು ನೋಡಿ ತಮ್ಮ ಮಗುವನ್ನು ಕುರಿತು ವಿಚಾರಣೆ ಮಾಡುವಂತ ಕಾರ್ಯ ಕೂಡ ಸಖಿ ಘಟಕದಲ್ಲಿ ನಡೆಯುತ್ತಿದೆ’ ಎಂದರು.</p>.<p>ಕ್ಲಬ್ನ ಇನ್ನೊಬ್ಬ ಪ್ರಮುಖರಾದ ಸುವರ್ಣ ಘಂಟಿ ಮಾತನಾಡಿ ‘ಮಮತೆಯ ತೊಟ್ಟಿಲು ಯೋಜನೆ ಮಕ್ಕಳಿಲ್ಲದ ತಂದೆ ತಾಯಿಗಳಿಗೆ ಇಲಾಖೆಯ ಮೂಲಕ ಇಲ್ಲಿ ರಕ್ಷಿಸಲಾದ ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ’ ಎಂದರು.</p>.<p>ಸಖಿ ಘಟಕದ ಆಡಳಿತಾಧಿಕಾರಿ ಯಮುನಾ ಬೆಸ್ತರು, ಸಂಯೋಜಕಿ ಫಾತಿಮಾ, ಸುಜಾತ, ಇನ್ನರ್ ವೀಲ್ ಕ್ಲಬ್ನ ಶಾಂತಾ ಗೌರಿಮಠ್, ನಿರ್ಮಲಾ ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.</p>.<p>Highlights - null</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>