‘ಜಿಲ್ಲೆಯ ಹುಲಿಯಾಪುರ ಗ್ರಾಮದಲ್ಲಿ ಜಿಲ್ಲಾಡಳಿತ ಕೆರೆಗಾಗಿ ರೈತರ ಭೂಮಿಯನ್ನು 1985ರಲ್ಲೆ ಸ್ವಾಧೀನ ಮಾಡಿಕೊಂಡಿದೆ. ಭೂಮಿ ಸ್ವಾಧೀನ ಪರಿಹಾರ ನೀಡಿದೆ. ಆದರೆ ಕೆರೆಯ ನೀರಿನಿಂದ ಬೆಳೆ ನಷ್ಟವಾಗಿದೆ. ಆಗಿನಿಂದಲೂ ನಾವು ಕೇಳುತ್ತಾ ಬಂದಿದ್ದೇವೆ. 45 ರೈತರ ಬೆಳೆ ನಷ್ಟ ಪರಿಹಾರ ಕೊಡಬೇಕಿದೆ’ ಎಂದು ಹೇಳಿ ರೈತ ಮಂಜುನಾಥ ಪುರದ್ ಡಿಸಿಎಂ ಲಕ್ಷ್ಮಣ್ ಸವದು ಕಾಲಿಗೆ ಬಿದ್ದು ಕಣ್ಣೀರಿಟ್ಟರು.