ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳ ಹೆಸರಲ್ಲಿ ₹ 1,000 ನಿಶ್ಚಿತ ಠೇವಣಿ: ದಾಖಲಾತಿ ಹೆಚ್ಚಿಸಲು ಶಿಕ್ಷಕನ ಶ್ರಮ

Published : 13 ಜೂನ್ 2024, 23:58 IST
Last Updated : 13 ಜೂನ್ 2024, 23:58 IST
ಫಾಲೋ ಮಾಡಿ
Comments
ನಮಗೆ ಅನ್ನದಾತರಾಗಿರುವ ಮಕ್ಕಳು ಹಾಗೂ ಶಾಲೆಯ ಸೇವೆ ಮಾಡಿ ಸಂತೃಪ್ತಿ ಪಡುವುದೇ ನನ್ನ ಮುಖ್ಯ ಗುರಿ. ಇದರಿಂದ ನನಗೆ ಆತ್ಮ ತೃಪ್ತಿ ಇದೆ.
ಗುರುಸ್ವಾಮಿ ಪ್ರಭಾರ ಮುಖ್ಯಶಿಕ್ಷಕ
ನಮ್ಮ ಶಾಲೆಯ ಶಿಕ್ಷಕರು ನೀಡುವ ನಿಶ್ಚಿತ ಠೇವಣಿ ಮೊತ್ತದಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ. ಬ್ಯಾಗ್ ನೋಟ್‌ಬುಕ್‌ ಟೀ ಶರ್ಟ್ ನೀಡಿದ್ದು ಎಲ್ಲಾ ಮಕ್ಕಳಲ್ಲಿ ಕಲಿಕೆ ವಾತಾವರಣ ಮೂಡಿಸುವಲ್ಲಿ ಸಹಕಾರಿಯಾಗುತ್ತಿದೆ.
-ಸೌಮ್ಯಾ 4ನೇ ತರಗತಿ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT