ಯಾವುದೇ ಭಯ ಪಡದೆ ಆಗೋಲಿ ಮತ್ತೆ ಅದೇ ಬೈಕ್ನಲ್ಲಿ ಇಲ್ಲಿನ ವಸತಿ ಗೃಹದಲ್ಲಿ ಬಾಡಿಗೆ ಕೊಠಡಿ ಹಿಡಿದು ಧೈರ್ಯ ತುಂಬಿದರು. 15 ದಿನ ಗಂಗಾವತಿ ಆಸ್ಪತ್ರೆಯಲ್ಲಿದ್ದಾಗ ಸ್ನೇಹಿತರಾದ ಮೆಹಬೂಬ, ಮನ್ಸೂರಅಲಿ, ಆರ್ಹಾಳದ ಕಿರಣಕುಮಾರ ದೇಸಾಯಿ, ಮುರ್ತುಜಾ, ಮಂಜುನಾಥ, ಕಾರ್ತಿಕ ಚಿತ್ರಕಿ ಮತ್ತು ಸಂದೀಪ ದಿನವೂ ಮನೆಯಿಂದ ಊಟದ ಬುತ್ತಿ ತಂದುಕೊಟ್ಟರು. ಅಗತ್ಯ ಔಷಧಿಗಳನ್ನು ನೀಡಿ, ಆರೈಕೆ ಮಾಡಿ ಧೈರ್ಯ ತುಂಬಿದರು.