ಶನಿವಾರ, 10 ಜನವರಿ 2026
×
ADVERTISEMENT
ADVERTISEMENT

ಹನುಮಸಾಗರ | ರಸ್ತೆ ಮೇಲೆಯೇ ಹರಿಯುವ ಚರಂಡಿ ನೀರು: ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಡಿ.ಎಂ. ಕಲಾಲಬಂಡಿ
Published : 9 ಜನವರಿ 2026, 7:06 IST
Last Updated : 9 ಜನವರಿ 2026, 7:06 IST
ಫಾಲೋ ಮಾಡಿ
Comments
ಪೊಲೀಸ್ ಠಾಣೆ ಮುಖ್ಯದ್ವಾರದ ಬಳಿ ಚರಂಡಿ ನೀರು ನಿಂತಿರುವುದು
ಪೊಲೀಸ್ ಠಾಣೆ ಮುಖ್ಯದ್ವಾರದ ಬಳಿ ಚರಂಡಿ ನೀರು ನಿಂತಿರುವುದು
ಪೊಲೀಸ್ ಠಾಣೆಯ ಮುಖ್ಯದ್ವಾರದ ಪಕ್ಕದಲ್ಲಿ ಕಸದ ರಾಶಿ ಹಾಗೂ ಚರಂಡಿ ನೀರು
ಪೊಲೀಸ್ ಠಾಣೆಯ ಮುಖ್ಯದ್ವಾರದ ಪಕ್ಕದಲ್ಲಿ ಕಸದ ರಾಶಿ ಹಾಗೂ ಚರಂಡಿ ನೀರು
ಪಶು ಆಸ್ಪತ್ರೆ ಕಾಂಪೌಂಡಿಗೆ ಚರಂಡಿ ನೀರು ನಿಂತಿರುವುದು
ಪಶು ಆಸ್ಪತ್ರೆ ಕಾಂಪೌಂಡಿಗೆ ಚರಂಡಿ ನೀರು ನಿಂತಿರುವುದು
ಚರಂಡಿ ಬ್ಲಾಕ್ ಆದಾಗ ಪಂಚಾಯಿತಿಗೆ ಹೇಳಿದ್ರೆ ಸ್ವಚ್ಛ ಮಾಡುತ್ತೇವೆ ಅಂತಾರೆ. ಆದರೆ ಕೆಲಸಕ್ಕೆ ಬಂದ್ರೆ ಸಲಕಿಯಿಂದ ಒಂದು ಗೆರೆ ಎಳೆದು ಹೋಗ್ತಾರೆ. ದುರ್ವಾಸನೆ ಹಾಗೇ ಇರುತ್ತದೆ
ಬೀರಪ್ಪ ವಡಗಲಿ ಸಮುದಾಯ ಆರೋಗ್ಯ ಅಧಿಕಾರಿ ಹನುಮಸಾಗರ
ಚರಂಡಿ ನೀರು ಹರಿಯುವ ಸ್ಥಳ ಪೊಲೀಸ್ ಠಾಣೆಯ ಆವರಣಕ್ಕೆ ಸೇರಿಲ್ಲ. ಚರಂಡಿ ನೀರಿನ ಸಮಸ್ಯೆ ಬಗ್ಗೆ ಹಲವು ಬಾರಿ ಪಂಚಾಯಿತಿ ಗಮನಕ್ಕೆ ತಂದಿದ್ದೇವೆ. ಆದರೂ ಸ್ವಚ್ಛತೆಗೆ ಮುಂದಾಗಿಲ್ಲ
ಧನಂಜಯ ಹಿರೇಮಠ ಪಿಎಸ್‌ಐ ಹನುಮಸಾಗರ
‘ಚರಂಡಿ ನೀರು ರಸ್ತೆಯ ಮೇಲೆ ಹರಿಯದಂತೆ ಕ್ರಮ’
‘ಪೊಲೀಸ್ ಠಾಣೆ ಮುಂಭಾಗ ಸೇರಿ ವಿವಿಧ ಕಚೇರಿಗಳ ಮುಂದೆ ಚರಂಡಿ ನೀರು ನಿಲ್ಲದಂತೆ ಕ್ರಮಕೈಗೊಳ್ಳಲಾಗುವುದು. ಜನರು ಕಸವನ್ನು ರಸ್ತೆಯ ಮೇಲೆ ಎಸೆಯದೇ ಗ್ರಾಮ ಪಂಚಾಯಿತಿಯ ಸ್ವಚ್ಛವಾಹಿನಿಯಲ್ಲಿ ಹಾಕುವುದರ ಮೂಲಕ ನೈರ್ಮಲ್ಯ ಆಗದಂತೆ ಜಾಗೃತಿ ವಹಿಸಬೇಕು’ ಎಂದು ಪಿಡಿಒ ನಿಂಗಪ್ಪ ಮೂಲಿಮನಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT