ಪೊಲೀಸ್ ಠಾಣೆ ಮುಖ್ಯದ್ವಾರದ ಬಳಿ ಚರಂಡಿ ನೀರು ನಿಂತಿರುವುದು
ಪೊಲೀಸ್ ಠಾಣೆಯ ಮುಖ್ಯದ್ವಾರದ ಪಕ್ಕದಲ್ಲಿ ಕಸದ ರಾಶಿ ಹಾಗೂ ಚರಂಡಿ ನೀರು
ಪಶು ಆಸ್ಪತ್ರೆ ಕಾಂಪೌಂಡಿಗೆ ಚರಂಡಿ ನೀರು ನಿಂತಿರುವುದು

ಚರಂಡಿ ಬ್ಲಾಕ್ ಆದಾಗ ಪಂಚಾಯಿತಿಗೆ ಹೇಳಿದ್ರೆ ಸ್ವಚ್ಛ ಮಾಡುತ್ತೇವೆ ಅಂತಾರೆ. ಆದರೆ ಕೆಲಸಕ್ಕೆ ಬಂದ್ರೆ ಸಲಕಿಯಿಂದ ಒಂದು ಗೆರೆ ಎಳೆದು ಹೋಗ್ತಾರೆ. ದುರ್ವಾಸನೆ ಹಾಗೇ ಇರುತ್ತದೆ
ಬೀರಪ್ಪ ವಡಗಲಿ ಸಮುದಾಯ ಆರೋಗ್ಯ ಅಧಿಕಾರಿ ಹನುಮಸಾಗರ
ಚರಂಡಿ ನೀರು ಹರಿಯುವ ಸ್ಥಳ ಪೊಲೀಸ್ ಠಾಣೆಯ ಆವರಣಕ್ಕೆ ಸೇರಿಲ್ಲ. ಚರಂಡಿ ನೀರಿನ ಸಮಸ್ಯೆ ಬಗ್ಗೆ ಹಲವು ಬಾರಿ ಪಂಚಾಯಿತಿ ಗಮನಕ್ಕೆ ತಂದಿದ್ದೇವೆ. ಆದರೂ ಸ್ವಚ್ಛತೆಗೆ ಮುಂದಾಗಿಲ್ಲ
ಧನಂಜಯ ಹಿರೇಮಠ ಪಿಎಸ್ಐ ಹನುಮಸಾಗರ‘ಚರಂಡಿ ನೀರು ರಸ್ತೆಯ ಮೇಲೆ ಹರಿಯದಂತೆ ಕ್ರಮ’
‘ಪೊಲೀಸ್ ಠಾಣೆ ಮುಂಭಾಗ ಸೇರಿ ವಿವಿಧ ಕಚೇರಿಗಳ ಮುಂದೆ ಚರಂಡಿ ನೀರು ನಿಲ್ಲದಂತೆ ಕ್ರಮಕೈಗೊಳ್ಳಲಾಗುವುದು. ಜನರು ಕಸವನ್ನು ರಸ್ತೆಯ ಮೇಲೆ ಎಸೆಯದೇ ಗ್ರಾಮ ಪಂಚಾಯಿತಿಯ ಸ್ವಚ್ಛವಾಹಿನಿಯಲ್ಲಿ ಹಾಕುವುದರ ಮೂಲಕ ನೈರ್ಮಲ್ಯ ಆಗದಂತೆ ಜಾಗೃತಿ ವಹಿಸಬೇಕು’ ಎಂದು ಪಿಡಿಒ ನಿಂಗಪ್ಪ ಮೂಲಿಮನಿ ತಿಳಿಸಿದರು.