ಕಾರ್ಯಕ್ರಮದಲ್ಲಿ ಬೆಂಗಳೂರು, ವಿಜಯಪುರ, ರಾಯಚೂರು, ಧಾರವಾಡ, ಬಳ್ಳಾರಿ, ವಿಜಯನಗರ ಹಾಗೂ ಗದಗ ಜಿಲ್ಲೆಗಳ 150ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು. ಕೃಷಿ ವಿಜ್ಞಾನಿ ಡಾ. ಬದರಿಪ್ರಸಾದ್ ಪಿ.ಆರ್., ಸಾವಯವ ಕೃಷಿಕರಾದ ಶ್ರೀಪಾದರಾಜ ಮುರಡಿ, ಉದಯ ರಾಯರಡ್ಡಿ, ಕಿರಣ್ ಶೆಡ್ಡೆ, ಬಸವರಾಜ ಸಜ್ಜನ್, ಶಂಕರ ರಡ್ಡಿ, ಶಿವಪುತ್ರ ಚೌಧರಿ, ಅಣ್ಣಾಸಾಹೇಬ ಮೂಲಿಮನಿ, ಮಲ್ಲಪ್ಪ ಕುಂಬಾರ, ಆನಂದತೀರ್ಥ ಪ್ಯಾಟಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.