<p><strong>ಗಂಗಾವತಿ:</strong> ನಗರದ ಹಿರೇಜಂತಕಲ್ ಪಂಪ ವಿರೂಪಾಕ್ಷೇ ಶ್ವರ ದೇವಸ್ಥಾನ ಜಾತ್ರಾ ಮಹೋತ್ಸದ ನಿಮಿತ್ತ ಶುಕ್ರವಾರ ನಡೆದ ಹಿರೇಜಂತಕಲ್ ಪ್ರೀಮಿಯರ್ ಲೀಗ್ -06ನೇ ಆವೃ ತ್ತಿಯ ಫೈನಲ್ ಪಂದ್ಯಾವಳಿಯಲ್ಲಿ ಜಂತಕಲ್ ವಾರಿಯ ರ್ಸ್ ತಂಡ ದಿ.ಅವೆಂಜರ್ಸ್ ತಂಡ ವಿರುದ್ದ 5ರನ್ ಗಳಿಂದ ಜಯ ಸಾಧಿಸಿತು.</p>.<p>ಹಿರೇಜಂತಕಲ್ ಪಂಪ ವಿರೂಪಾಕ್ಷೇಶ್ವರ ದೇವಸ್ಥಾನ ಜಾ ತ್ರಾ ಮಹೋತ್ಸದ ನಿಮಿತ್ತ 32ನೇ ವಾರ್ಡಿನಲ್ಲಿ ಪ್ರತಿ ವರ್ಷ ದಂತೆ ಈ ವರ್ಷವು ಸಹ ಹಿರೇಜಂತಕಲ್ ಪ್ರೀಮಿಯರ್ ಲೀ ಗ್ ಆಡಿಸಲಾಗಿತ್ತು.ಈ ಲೀಗ್ ನಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದು, ಪ್ರತಿ ಪಂದ್ಯಾವಳಿ 7 ಒವರ್ ಗಳ ಆಟ ವಾಗಿರುತ್ತದೆ.</p>.<p><br> ಎಲ್ಲ ಪಂದ್ಯಗಳ ಮುಕ್ತಾಯದ ನಂತರ ಫೈನಲ್ ಪಂದ್ಯಕ್ಕೆ<br> ಜಂತಕಲ್ ವಾರಿಯರ್ಸ್ ಮತ್ತು ದಿ.ಅವೆಂಜರ್ಸ್ ತಂಡ ಲಗ್ಗೆ ಇಟ್ಟಿತ್ತು. ಪೈನಲ್ ಪಂದ್ಯದಲ್ಲಿ 7 ಒವರ್ ಗಳ ಮುಕ್ತಾ ಯಕ್ಕೆ ಜಂತಕಲ್ ವಾರಿಯರ್ಸ್ ತಂಡ 54ರನ್ ಗಳಿಸಿತು.</p>.<p>ಗುರಿ ಬೆನ್ನಟ್ಟಿದ ದಿ.ಅವೆಂಜರ್ಸ್ ತಂಡ 7 ಒವರ್ ಮುಕ್ತಾ ಯಕ್ಕೆ 6 ವಿಕೆಟ್ ನಷ್ಟದೊಂದಿಗೆ 48ರನ್ ಗಳಿಸಿ, ಸೋಲು ಒಪ್ಪಿಕೊಂಡಿತು. ಪ್ರಥಮ ಸ್ಥಾನ ಪಡೆದ ಜಂತಕಲ್ ವಾರಿ ಯರ್ಸ್ ತಂಡಕ್ಕೆ ₹30 ಸಾವಿರ ನಗದು, ಟ್ರೋಫಿ ನೀಡಲಾ ಯಿತು. ದ್ವೀತಿಯ ಸ್ಥಾನ ಪಡೆದ ದಿ.ಅವೆಂಜರ್ಸ್ ಹಾಗೂ ತೃತಿಯ ಸ್ಥಾನ ಪಡೆದ ರಾಯಲ್ ಕಿಂಗ್ಸ್ ತಂಡಗಳಿಗೆ ಟ್ರೋ ಫಿ ಮಾತ್ರ ನೀಡಲಾಯಿತು.</p>.<p>ಈ ಲೀಗ್ ನಲ್ಲಿ 151ರನ್ ಕಲೆ ಹಾಕಿದ ಕಿರಣ್ ಅತ್ಯುತ್ತಮ ಬ್ಯಾಟ್ಸ್ಮನ್, 16 ವಿಕೆಟ್ ಪಡೆದ ಯುವರಾಜ್ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿ ಬಹುಮಾನ ಸ್ವೀಕರಿಸಿದ್ದಾರೆ.</p>.<p><br /> ಶಿವು ಗೋಟೂರ, ರವಿತೇಜ, ಸುನೀಲ ಕುಮಾರ ಆರತಿ, ಹಿರಿಯ ಆಟಗಾರ ಜಿ.ನಾಗರಾಜ, ಶರಣಪ್ಪ, ಹುಲ್ಲೇಶ ಮುಂಡಸ್ತ್, ಆರತಿ ಮಂಜುನಾಥ, ಹುಲಿಯ ಕೋಟೆ, ಸಂ ತೋಷ, ರಮೇಶ ತೆಕ್ಕಲಕೋಟೆ, ಸುರೇಶ ಲಾಕಿ, ಸೂರಿ, ಮೈಬೂ, ಸಲೀಂ ಸೇರಿ ಆಟಗಾರರು, ಪ್ರೇಕ್ಷಕರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ:</strong> ನಗರದ ಹಿರೇಜಂತಕಲ್ ಪಂಪ ವಿರೂಪಾಕ್ಷೇ ಶ್ವರ ದೇವಸ್ಥಾನ ಜಾತ್ರಾ ಮಹೋತ್ಸದ ನಿಮಿತ್ತ ಶುಕ್ರವಾರ ನಡೆದ ಹಿರೇಜಂತಕಲ್ ಪ್ರೀಮಿಯರ್ ಲೀಗ್ -06ನೇ ಆವೃ ತ್ತಿಯ ಫೈನಲ್ ಪಂದ್ಯಾವಳಿಯಲ್ಲಿ ಜಂತಕಲ್ ವಾರಿಯ ರ್ಸ್ ತಂಡ ದಿ.ಅವೆಂಜರ್ಸ್ ತಂಡ ವಿರುದ್ದ 5ರನ್ ಗಳಿಂದ ಜಯ ಸಾಧಿಸಿತು.</p>.<p>ಹಿರೇಜಂತಕಲ್ ಪಂಪ ವಿರೂಪಾಕ್ಷೇಶ್ವರ ದೇವಸ್ಥಾನ ಜಾ ತ್ರಾ ಮಹೋತ್ಸದ ನಿಮಿತ್ತ 32ನೇ ವಾರ್ಡಿನಲ್ಲಿ ಪ್ರತಿ ವರ್ಷ ದಂತೆ ಈ ವರ್ಷವು ಸಹ ಹಿರೇಜಂತಕಲ್ ಪ್ರೀಮಿಯರ್ ಲೀ ಗ್ ಆಡಿಸಲಾಗಿತ್ತು.ಈ ಲೀಗ್ ನಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದು, ಪ್ರತಿ ಪಂದ್ಯಾವಳಿ 7 ಒವರ್ ಗಳ ಆಟ ವಾಗಿರುತ್ತದೆ.</p>.<p><br> ಎಲ್ಲ ಪಂದ್ಯಗಳ ಮುಕ್ತಾಯದ ನಂತರ ಫೈನಲ್ ಪಂದ್ಯಕ್ಕೆ<br> ಜಂತಕಲ್ ವಾರಿಯರ್ಸ್ ಮತ್ತು ದಿ.ಅವೆಂಜರ್ಸ್ ತಂಡ ಲಗ್ಗೆ ಇಟ್ಟಿತ್ತು. ಪೈನಲ್ ಪಂದ್ಯದಲ್ಲಿ 7 ಒವರ್ ಗಳ ಮುಕ್ತಾ ಯಕ್ಕೆ ಜಂತಕಲ್ ವಾರಿಯರ್ಸ್ ತಂಡ 54ರನ್ ಗಳಿಸಿತು.</p>.<p>ಗುರಿ ಬೆನ್ನಟ್ಟಿದ ದಿ.ಅವೆಂಜರ್ಸ್ ತಂಡ 7 ಒವರ್ ಮುಕ್ತಾ ಯಕ್ಕೆ 6 ವಿಕೆಟ್ ನಷ್ಟದೊಂದಿಗೆ 48ರನ್ ಗಳಿಸಿ, ಸೋಲು ಒಪ್ಪಿಕೊಂಡಿತು. ಪ್ರಥಮ ಸ್ಥಾನ ಪಡೆದ ಜಂತಕಲ್ ವಾರಿ ಯರ್ಸ್ ತಂಡಕ್ಕೆ ₹30 ಸಾವಿರ ನಗದು, ಟ್ರೋಫಿ ನೀಡಲಾ ಯಿತು. ದ್ವೀತಿಯ ಸ್ಥಾನ ಪಡೆದ ದಿ.ಅವೆಂಜರ್ಸ್ ಹಾಗೂ ತೃತಿಯ ಸ್ಥಾನ ಪಡೆದ ರಾಯಲ್ ಕಿಂಗ್ಸ್ ತಂಡಗಳಿಗೆ ಟ್ರೋ ಫಿ ಮಾತ್ರ ನೀಡಲಾಯಿತು.</p>.<p>ಈ ಲೀಗ್ ನಲ್ಲಿ 151ರನ್ ಕಲೆ ಹಾಕಿದ ಕಿರಣ್ ಅತ್ಯುತ್ತಮ ಬ್ಯಾಟ್ಸ್ಮನ್, 16 ವಿಕೆಟ್ ಪಡೆದ ಯುವರಾಜ್ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿ ಬಹುಮಾನ ಸ್ವೀಕರಿಸಿದ್ದಾರೆ.</p>.<p><br /> ಶಿವು ಗೋಟೂರ, ರವಿತೇಜ, ಸುನೀಲ ಕುಮಾರ ಆರತಿ, ಹಿರಿಯ ಆಟಗಾರ ಜಿ.ನಾಗರಾಜ, ಶರಣಪ್ಪ, ಹುಲ್ಲೇಶ ಮುಂಡಸ್ತ್, ಆರತಿ ಮಂಜುನಾಥ, ಹುಲಿಯ ಕೋಟೆ, ಸಂ ತೋಷ, ರಮೇಶ ತೆಕ್ಕಲಕೋಟೆ, ಸುರೇಶ ಲಾಕಿ, ಸೂರಿ, ಮೈಬೂ, ಸಲೀಂ ಸೇರಿ ಆಟಗಾರರು, ಪ್ರೇಕ್ಷಕರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>