ಸ್ವಾಮೀಜಿಗಳು ನಿಜವಾದ ಬಸವಣ್ಣನ ಅನುಯಾಯಿಗಳಾಗಿದ್ದರೆ, ಅವರ ಮೇಲೆ ಗೌರವಹೊಂದಿದ್ದರೆ, ಜಾತಿ ಆಚರಿಸುವ ಯಾವುದೇ ವ್ಯಕ್ತಿಯನ್ನು ಮಠಕ್ಕೆ ಸೇರಿಸಿಕೊಳ್ಳಬಾರದು ಜಾತಿ ಮಾಡುವ ವ್ಯಕ್ತಿಯ ಮನೆಗೆ ಮಠಾಧೀಶರು ಹೋಗಬಾರದು.
-ಪೀರ್ಬಾಷಾ ಹೊಸಪೇಟೆ, ಹೋರಾಟಗಾರ
ದಲಿತರ ಮೇಲೆ ದೌರ್ಜನ್ಯಗಳು ನಡೆದರೆ ಆಯಾ ಜಿಲ್ಲಾಡಳಿತವನ್ನೇ ನೇರ ಹೊಣೆಮಾಡಬೇಕು. ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜವಾಬ್ದಾರಿ ಹೊರಿಸಬೇಕು.
-ಸುಖರಾಜ ತಾಳಿಕೋಟಿ, ಹೋರಾಟಗಾರ
ದಲಿತರ ಮೇಲೆ ದೌರ್ಜನ್ಯಗಳು ನಡೆದರೆ ಆಯಾ ಜಿಲ್ಲಾಡಳಿತವನ್ನೇ ನೇರ ಹೊಣೆಮಾಡಬೇಕು. ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜವಾಬ್ದಾರಿ ಹೊರಿಸಬೇಕು.