ಮಂಗಳವಾರ, 30 ಡಿಸೆಂಬರ್ 2025
×
ADVERTISEMENT
ADVERTISEMENT

ಸಮಾನ ಬದುಕಿನತ್ತ ಅರಿವಿನ ಜಾಥಾ; ಸೌಹಾರ್ದ ಸಮಾವೇಶದಲ್ಲಿ ರಾಮಚಂದ್ರಪ್ಪ ಎಚ್ಚರಿಕೆ

ದಲಿತರನ್ನು ರಕ್ಷಿಸದಿದ್ದರೆ ಚಿತ್ರಣವೇ ಬದಲು
Published : 18 ಸೆಪ್ಟೆಂಬರ್ 2024, 16:12 IST
Last Updated : 18 ಸೆಪ್ಟೆಂಬರ್ 2024, 16:12 IST
ಫಾಲೋ ಮಾಡಿ
Comments
ಸ್ವಾಮೀಜಿಗಳು ನಿಜವಾದ ಬಸವಣ್ಣನ ಅನುಯಾಯಿಗಳಾಗಿದ್ದರೆ, ಅವರ ಮೇಲೆ ಗೌರವಹೊಂದಿದ್ದರೆ, ಜಾತಿ ಆಚರಿಸುವ ಯಾವುದೇ ವ್ಯಕ್ತಿಯನ್ನು ಮಠಕ್ಕೆ ಸೇರಿಸಿಕೊಳ್ಳಬಾರದು ಜಾತಿ ಮಾಡುವ ವ್ಯಕ್ತಿಯ ಮನೆಗೆ ಮಠಾಧೀಶರು ಹೋಗಬಾರದು.
-ಪೀರ್‌ಬಾಷಾ ಹೊಸಪೇಟೆ, ಹೋರಾಟಗಾರ
ದಲಿತರ ಮೇಲೆ ದೌರ್ಜನ್ಯಗಳು ನಡೆದರೆ ಆಯಾ ಜಿಲ್ಲಾಡಳಿತವನ್ನೇ ನೇರ ಹೊಣೆಮಾಡಬೇಕು. ಜಿಲ್ಲಾಧಿಕಾರಿ ಮತ್ತು ಪೊಲೀಸ್‍ ವರಿಷ್ಠಾಧಿಕಾರಿಗಳಿಗೆ ಜವಾಬ್ದಾರಿ ಹೊರಿಸಬೇಕು.
-ಸುಖರಾಜ ತಾಳಿಕೋಟಿ, ಹೋರಾಟಗಾರ
ದಲಿತರ ಮೇಲೆ ದೌರ್ಜನ್ಯಗಳು ನಡೆದರೆ ಆಯಾ ಜಿಲ್ಲಾಡಳಿತವನ್ನೇ ನೇರ ಹೊಣೆಮಾಡಬೇಕು. ಜಿಲ್ಲಾಧಿಕಾರಿ ಮತ್ತು ಪೊಲೀಸ್‍ ವರಿಷ್ಠಾಧಿಕಾರಿಗಳಿಗೆ ಜವಾಬ್ದಾರಿ ಹೊರಿಸಬೇಕು.
-ಸುಖರಾಜ ತಾಳಿಕೋಟಿ, ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT