ಬುಧವಾರ, 10 ಡಿಸೆಂಬರ್ 2025
×
ADVERTISEMENT
ADVERTISEMENT

ಕನಕಗಿರಿ: ಪಟ್ಟಣ ಪಂಚಾಯಿತಿ ಸಭೆಯಲ್ಲಿ ನವಗ್ರಾಮ ನಿವೇಶನಗಳ ಕುರಿತು ಚರ್ಚೆ

Published : 10 ಡಿಸೆಂಬರ್ 2025, 6:32 IST
Last Updated : 10 ಡಿಸೆಂಬರ್ 2025, 6:32 IST
ಫಾಲೋ ಮಾಡಿ
Comments
ಕುಣಿ ತೆಗೆಯಲು ₹1000 ನಿಗದಿ , ರಶೀದಿ!
ಯಾವುದೇ ಸಮಾಜದ ವ್ಯಕ್ತಿಗಳು ಮೃತಪಟ್ಟರೆ ಪಟ್ಟಣ ಪಂಚಾಯಿತಿ ವತಿಯಿಂದ ಕುಣಿ ತೆಗೆಯಲಾಗುವುದು. ಇದಕ್ಕೆ ₹1000 ನೀಡಿ ರಶೀದಿ ಪಡೆಯುವಂತೆ ತಿಳಿಸಿದರು. ಜೆಸಿಬಿಯಿಂದ ಕುಣಿ ತೆಗೆಯುವ ವಿಷಯ ಕಡ್ಡಾಯವಲ್ಲ. ಕುಟುಂಬದವರು ಬಯಸಿದರೆ ಜೆಸಿಬಿ ಕಳಿಸಲಾಗುವುದು’ ಎಂದು ಮುಖ್ಯಾಧಿಕಾರಿ ಲಕ್ಷ್ಮಣ‌ ಕಟ್ಟಿಮನಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT